ರೋಚಕ ಘಟ್ಟಕ್ಕೆ ತಲುಪಿದ ದರ್ಶನ್ ಅರ್ಜಿ ವಿಚಾರಣೆ: ಸೋಮವಾರ ನಿರ್ಧಾರವಾಗಲಿದೆ ಡಿ ಗ್ಯಾಂಗ್ ಬೇಲ್ ಭವಿಷ್ಯ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಕೊನೆಗೂ ಮುಗಿದೆ. ಕಳೆದ ಒಂದು ವಾರದಿಂದ ನೆಡೆದ ವಾದ ಪ್ರತಿ ವಾದಕ್ಕೆ ಇಂದು ತೆರೆ ಬಿದ್ದಿದೆ…ಸದ್ಯಕ್ಕೆ ದಾಸನಿಗೆ ದಸರಾ ಭಾಗ್ಯ ಇಲ್ಲದಂತಾಗಿದ್ದು ಬಳ್ಳಾರಿ ಜೈಲ್ ಕಂಬಿಗಳ ಹಿಂದೆ ದಸರಾ ಮಾಡಬೇಕಿದೆ… ಇದು ದರ್ಶನ್ ಪರ ನೆಡೆದ ರೋಚಕ ವಾದ ಪ್ರತಿ ವಾದ ಹೇಗಿತ್ತು ಅನ್ನೋದನ್ನು ತೋರಸ್ತೀವಿ ನೋಡಿ.. Rain News: ಮುಂದಿನ 5 ದಿನ ಕರ್ನಾಟಕದಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ! ರೇಣುಕಾಸ್ವಾಮಿ … Continue reading ರೋಚಕ ಘಟ್ಟಕ್ಕೆ ತಲುಪಿದ ದರ್ಶನ್ ಅರ್ಜಿ ವಿಚಾರಣೆ: ಸೋಮವಾರ ನಿರ್ಧಾರವಾಗಲಿದೆ ಡಿ ಗ್ಯಾಂಗ್ ಬೇಲ್ ಭವಿಷ್ಯ!