ರಸ್ತೆ ಉದ್ದಕ್ಕೂ ಗುಂಡಿಗಳದ್ದೆ ದರ್ಬಾರ್: ಅಧಿಕಾರಿಗಳ ವಿರುದ್ದ ಸಾರ್ವಜನಿಕರಿಂದ ಪ್ರತಿಭಟನೆ.

ಮಹದೇವಪುರ: ವಾಯುಭಾರ ಕುಸಿತದ ಕಾರಣ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಲೇ ಇದೆ. ಮಳೆಗೆ ಬೆಂಗಳೂರು ಜನಜೀವನ ಅಸ್ತವ್ಯಸ್ತವಾಗಿದ್ದು, ರಸ್ತೆ ಸಂಚಾರ ಬಹಳ ಕಷ್ಟವಾಗಿದೆ. ರಸ್ತೆಗುಂಡಿಗಳ ಕಾಟವಂತೂ ವಾಹನ ಸವಾರರನ್ನು ಹೈರಾಣಾಗಿಸಿದ್ದು, ವಾಹನ ಸವಾರರಿಗೆ ರಸ್ತೆಯಲ್ಲಿ ಗುಂಡಿಯೋ ಅಥವಾ ಗುಂಡಿಯಲ್ಲಿ ರಸ್ತೆಯೋ ಎನ್ನುವುದು ತಿಳಿಯುತ್ತಿಲ್ಲ. ಬೆಂಗಳೂರಿಗರ ಪಾಲಿಗೆ ರಸ್ತೆಗುಂಡಿಗಳೇ ದುಸ್ವಪ್ನವಾಗಿ ಕಾಡತೊಡಗಿದೆ.ಮಹದೇವಪುರ ಕ್ಷೇತ್ರದ ವರ್ತೂರು ಹಲಸಹಳ್ಳಿ ರಸ್ತೆಯಿಂದ ಸರ್ಜಾಪುರದ ಸಂರ್ಪಕಿಸುವ ರಸ್ತೆಯು ಗುಂಡಿ ಮಯವಾಗಿರುವುದರಿಂದ ಆಕ್ರೋಶಗೊಂಡ ವರ್ತೂರಿನ ಸ್ವಾಭಿಮಾನಿ ಬಳಗ ಹಾಗೂ ಸ್ಥಳೀಯ ನಿವಾಸಿಗಳು ಪ್ರತಿಭಟನೆ … Continue reading ರಸ್ತೆ ಉದ್ದಕ್ಕೂ ಗುಂಡಿಗಳದ್ದೆ ದರ್ಬಾರ್: ಅಧಿಕಾರಿಗಳ ವಿರುದ್ದ ಸಾರ್ವಜನಿಕರಿಂದ ಪ್ರತಿಭಟನೆ.