ಪೊಲೀಸರು & ತಹಶೀಲ್ದಾರ್ ಸಹಕಾರದಿಂದ ದೇವಾಲಯ ಪ್ರವೇಶಿಸಿದ ದಲಿತರು..!

ತುಮಕೂರು:– ಪೊಲೀಸರು ಮತ್ತು ತಹಶೀಲ್ದಾರರ ಸಹಕಾರದೊಂದಿಗೆ ದಲಿತರು ದೇವಾಲಯ ಪ್ರವೇಶಿಸಿದ ಘಟನೆ ತುಮಕೂರು ಜಿಲ್ಲೆ, ತುರುವೇಕೆರೆ ತಾಲೂಕಿನ ಕುಣಿಕೇನಹಳ್ಳಿ ಗ್ರಾಮದಲ್ಲಿ ಜರುಗಿದೆ. ಹುಬ್ಬಳ್ಳಿ: ರೈಲ್ವೆ ಸೌಲಭ್ಯಕ್ಕಾಗಿ ನೈಋತ್ಯ ವಲಯದ ಪ್ರಧಾನ ವ್ಯವಸ್ಥಾಪಕರಿಗೆ ಮನವಿ..! ಗ್ರಾಮದ ಕೆಂಪಮ್ಮ ದೇವಿ ದೇವಾಲಯದೊಳಗೆ ತೆರಳಿ ಸ್ಥಳೀಯರು ಪೂಜೆ ಸಲ್ಲಿಸಿದ್ದಾರೆ. ಕೆಂಪಮ್ಮ ದೇವಾಲಯಕ್ಕೆ ಹಿಂದಿನಿಂದಲೂ ದಲಿತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಈ ಬಗ್ಗೆ ದಲಿತ‌ ಸಮುದಾಯದ ಯುವಕರು‌ ನಮಗೂ ಒಳ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಎಂದು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಯುವಕರ ಮನವಿಗೆ ಸ್ಪಂದಿಸಿ … Continue reading ಪೊಲೀಸರು & ತಹಶೀಲ್ದಾರ್ ಸಹಕಾರದಿಂದ ದೇವಾಲಯ ಪ್ರವೇಶಿಸಿದ ದಲಿತರು..!