ರಾಯಬಾಗ;- ದಲಿತ ಕೆರಿಯನ್ನ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕಡೆಗಣಿಸುತ್ತಿರುವ ಎಂದು ಆರೋಪ ಕೇಳಿ ಬಂದಿದೆ
ರಾಯಬಾಗ ಪಟ್ಟಣದ ದಲಿತ ಕೇರಿಯನ್ನ ಕಡೆಗಣನೆ ಮಾಡುತ್ತಿರುವುದು ಜನರು ಅಧಿಕಾರಿಗಳ ಮೇಲೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು
ಕಾಲೋನಿ ತುಂಬಾ ಗಟಾರು ಸ್ವಚ್ಛತೆ ಇಲ್ಲದೆ ಮಾರಕವಾದ ರೋಗಗಳು ಹೆಚ್ಚುತ್ತಿವೆ
ಕೆಟ್ಟ ದುರ್ವಾಸನೆ ಬೀರುತ್ತಿದೆ
ಅಲ್ಲೇ ಸರ್ಕಾರಿ ಶಾಲೆ ಇದ್ದು ಸ್ವಚ್ಛತೆ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿರುವುದು ಸ್ಥಳೀಯ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.