MP ಟಿಕೆಟ್ ಕೊಡಿಸುವುದಾಗಿ ಕೋಟಿ-ಕೋಟಿ ವಂಚನೆ ಕೇಸ್: ಇದರಲ್ಲಿ ಜೋಶಿ ಪಾತ್ರ ಏನು ಇಲ್ಲ ಎಂದ ದೂರುದಾರೆ!

ಹುಬ್ಬಳ್ಳಿ:– MP ಟಿಕೆಟ್ ಕೊಡಿಸುವುದಾಗಿ ಕೋಟಿ-ಕೋಟಿ ವಂಚನೆ ಕೇಸ್ ಗೆ ಸಂಬಧಪಟ್ಟಂತೆ ಇದರಲ್ಲಿ ಜೋಶಿ ಪಾತ್ರ ಏನು ಇಲ್ಲ ಎಂದು ದೂರುದಾರೆ ಸುನೀತಾ ಚೌಹಾಣ್ ಸ್ಪಷ್ಟನೆ ಕೊಟ್ಟಿದ್ದಾರೆ. ಬೈರತಿ ಸುರೇಶ್  ಮುಡಾ ಫೈಲ್‌ಗಳನ್ನು ಸುಟ್ಟು ಹಾಕಿದ್ದಾರೆ, ಕೂಡಲೇ ಬಂಧಿಸಬೇಕು: ಶೋಭಾ ಕರಂದ್ಲಾಜೆ! ಈ ಸಂಬಂಧ ಮಾತನಾಡಿದ ಅವರು,ವಂಚನೆ ಪ್ರಕರಣದಲ್ಲಿ ಪ್ರಲ್ಹಾದ್ ಜೋಶಿ ಅವರ ಪಾತ್ರ ಏನೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಟಿಕೆಟ್ ಕೊಡಿಸುವುದಾಗಿ ಗೋಪಾಲ್​ ಜೋಶಿ 2 ಕೋಟಿ ರೂ. ಬೇಡಿಕೆ ಇಟ್ಟಿದ್ದು, 25 ಲಕ್ಷ … Continue reading MP ಟಿಕೆಟ್ ಕೊಡಿಸುವುದಾಗಿ ಕೋಟಿ-ಕೋಟಿ ವಂಚನೆ ಕೇಸ್: ಇದರಲ್ಲಿ ಜೋಶಿ ಪಾತ್ರ ಏನು ಇಲ್ಲ ಎಂದ ದೂರುದಾರೆ!