Crime News: ದುಷ್ಕರ್ಮಿಗಳಿಂದ ಗಂಡ-ಹೆಂಡತಿಯ ಬರ್ಬರ ಕೊಲೆ!
ಚಿತ್ರದುರ್ಗ:-ಜಿಲ್ಲೆಯ ಬೊಮ್ಮಕ್ಕನಹಳ್ಳಿ ಗ್ರಾಮದಲ್ಲಿ ದುಷ್ಕರ್ಮಿಗಳ ಗುಂಪೊಂದು ಗಂಡ- ಹೆಂಡ್ತಿ ಕೊಚ್ಚಿ ಕೊಲೆ ಮಾಡಿದ ಘಟನೆ ಜರುಗಿದೆ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಸಮಿತಿಯಿಂದ ಪರಿಶಿಷ್ಟ ಜಾತಿಯವರಿಗೆ ಅನ್ಯಾಯ – ಸಿ ಮುನಿಯಪ್ಪ ಹನುಮಂತಪ್ಪ, ತಿಪ್ಪಮ್ಮ ಕೊಲೆಯಾದ ಪತಿ- ಪತ್ನಿ ಎನ್ನಲಾಗಿದೆ. ಜಮೀನಿನಲ್ಲಿ ಈರುಳ್ಳಿಗೆ ನೀರು ಹಾಯಿಸಲು ಸಂಜೆ ತೆರಳಿದ್ದ ವೇಳೆ ಘಟನೆ ಜರುಗಿದೆ. ಕೊಲೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ.ಸ್ಥಳಕ್ಕೆ ತುರುವನೂರು ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದು, ತನಿಖೆ ಮುಂದುವರಿದಿದೆ.
Copy and paste this URL into your WordPress site to embed
Copy and paste this code into your site to embed