Crazy Fan: ನಟ ದರ್ಶನ್‌ʼಗಾಗಿ ಹೆತ್ತ ಮಗುವನ್ನೇ ಖೈದಿ ಮಾಡಿದ ಹುಚ್ಚು ಅಭಿಮಾನಿ! ಎಂತಹ ಕಾಲ ಬಂತು ಶಿವಾ…!

ಬೆಂಗಳೂರು: ನಟ ದರ್ಶನ್‌ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಪಾಲಾಗಿದ್ದು ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು ಖೈದಿ ನಂಬರ್‌ ಕೂಡ ಕೊಟ್ಟಿದ್ದರು ಆದರೆ ಇಲ್ಲೊಬ್ಬ ಡಿ ಬಾಸ್‌ ಅಭಿಮಾನಿಯೊಬ್ಬಳು ತನ್ನ ಪುಟ್ಟ ಕಂದಮ್ಮನಿಗೆ ಖೈದಿ ಡ್ರೆಸ್‌ ಹಾಕಿ ಫೋಟೋಶೂಟ್‌ ಮಾಡಿಸಿದ್ದಾಳೆ ಹೌದು.. ಈಗ  ಎಂತಹ ಕಾಲ ಬಂತು ಶಿವಾ ನಟನಿಗಾಗಿ ಹೆತ್ತ ಮಗುವನ್ನೇ ಖೈದಿ ಮಾಡಿದ ಹುಚ್ಚು ಅಭಿಮಾನಿ ಕಥೆ ಕೇಳಿಒದ್ರೆ ಅಳಬೇಕೋ ಬಿಡಬೇಕೋ ಗೊತ್ತಿಲ್ಲ ತನ್ನ ಸ್ವಂತ ಮಗುವಿಗೆ ಹೀಗೆ ಮಾಡೋದಾ ಎಂಥಾ ಕಾಲ ಗುರು … Continue reading Crazy Fan: ನಟ ದರ್ಶನ್‌ʼಗಾಗಿ ಹೆತ್ತ ಮಗುವನ್ನೇ ಖೈದಿ ಮಾಡಿದ ಹುಚ್ಚು ಅಭಿಮಾನಿ! ಎಂತಹ ಕಾಲ ಬಂತು ಶಿವಾ…!