Gadaga: ಮಳೆ ಬೆಳೆ ಸಂಪಾಗಲೆಂದು ಗೋವು ಪೂಜೆ, 1008 ಮೋದಕಗಳೊಂದಿಗೆ ಗಣೇಶ ಪೂಜೆ!

ಗದಗ :- ನಗರದ ಶ್ರೀ ಗಾನಯೋಗಿ ಪಂಚಾಕ್ಷರಿ ಗವಾಯಿಗಳವರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಗಣೇಶೋತ್ಸವವನ್ನ ಅಧ್ಧೂರಿಯಿಂದ ಆಚರಿಸಲಾಗುತ್ತಿದೆ. ಎಪಿಎಂಸಿಯ ಶ್ರೀ ಗಜಾನನ ಉತ್ಸವ ಸಮಿತಿಯಿಂದ ಪ್ರತಿ ವರ್ಷ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗ್ತಾ ಇದ್ದು ಉತ್ತರ ಕರ್ನಾಟಕ ಭಾಗದ ರೈತರ ಉತ್ಪನ್ನಗಳ ಪ್ರಮುಖ ಮಾರುಕಟ್ಟೆಯಾಗಿರುವ ಈ ಮಾರುಕಟ್ಟೆಯಲ್ಲಿ ಗಣೇಶನ ಸಂಭ್ರಮ ಮನೆ ಮಾಡಿದೆ. ವಾಹನ ಸವಾರರ ಗಮನಕ್ಕೆ: ಬೆಂಗಳೂರಿನ ಈ ರಸ್ತೆಯಲ್ಲಿ ವಾಹನ ಸಂಚಾರ ಬಂದ್; ಕಾರಣ ಇಲ್ಲಿದೆ! ಗಣೇಶನಿಗೆ ಪ್ರತಿನಿತ್ಯ ವಿಶೇಷ ಪೂಜೆಯನ್ನ ನೆರವೇರಿಸಲಾಗ್ತಾ … Continue reading Gadaga: ಮಳೆ ಬೆಳೆ ಸಂಪಾಗಲೆಂದು ಗೋವು ಪೂಜೆ, 1008 ಮೋದಕಗಳೊಂದಿಗೆ ಗಣೇಶ ಪೂಜೆ!