ಲೋಕಾ ಅಖಾಡದ ಕೈಮಾಕ್ಸ್ ಗೆ ಕ್ಷಣಗಣನೆ.. ಅಧಿಕಾರಿಗಳಿಂದ ಮತ ಎಣಿಕೆ ಕೇಂದ್ರ ತಪಾಸಣೆ!

ಬೆಂಗಳೂರು:- ಲೋಕಾ ಅಖಾಡದ ಕೈಮಾಕ್ಸ್ ಗೆ ಕ್ಷಣಗಣನೆ ಶುರುವಾಗಿದ್ದು, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಿಂದ ಮತ ಎಣಿಕೆ ಕೇಂದ್ರ ತಪಾಸಣೆ ನಡೆಸಿದ್ದಾರೆ. ಲೋಕಸಭಾ ಚುನಾವಣೆ-2024ರ ಸಂಬಂಧ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಹಾಗೂ ಅಧಿಕಾರಿಗಳು ಮತ ಎಣಿಕೆ ಕೇಂದ್ರ(ಸ್ಟ್ರಾಂಗ್ ರೂಂ)ಗಳಿಗೆ ಭೇಟಿ ನೀಡಿ ತಪಾಸಣೆ ಮಾಡಿದ್ದಾರೆ. ಚಿನ್ನದ ಬೆಲೆ ಇಳಿಕೆ ಯಾವಾಗ!? ದಿನೇ ದಿನೇ ಗೋಲ್ಡ್ ಪ್ರಿಯರು ಕಂಗಾಲು! ಇಂದು ಬೆಳಗ್ಗೆ 10.00ಕ್ಕೆ, ಮೌಂಟ್ ಕಾರ್ಮೆಲ್ ಕಾಲೇಜು, ಮತ ಎಣಿಕೆ … Continue reading ಲೋಕಾ ಅಖಾಡದ ಕೈಮಾಕ್ಸ್ ಗೆ ಕ್ಷಣಗಣನೆ.. ಅಧಿಕಾರಿಗಳಿಂದ ಮತ ಎಣಿಕೆ ಕೇಂದ್ರ ತಪಾಸಣೆ!