ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಗೆ ದಿನಗಣನೆ: ಬೆಂಗಳೂರಿನಲ್ಲಿ ರಾಮನ ಗೀತೆಯ ಲೋಕಾರ್ಪಣೆ

ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು ಎಲ್ಲೆಡೆ ರಾಮ ಭಜನೆ ಸ್ತೋತ್ರಗಳು ಪಠಣ ಮಾಡಲು ಆರಂಭವಾಗಿದೆ. ಹಾಗೆ ಬೆಂಗಳೂರಿನಲ್ಲಿ ರಾಮನ ಗೀತೆಯ ಲೋಕಾರ್ಪಣೆಗೊಂಡಿದ್ದು  ಸಂಗೀತ ನಿರ್ದೇಶಕಿ ಡಾ. ಜಯಶ್ರೀ ಅರವಿಂದ್ ರಚಿಸಿ ರಾಗ ಸಂಯೋಜನೆ ಮಾಡಿರೋ‌ ರಾಮ ಬಂದನೋ ಎಂಬ ಗೀತೆಯನ್ನು ಹಾಡಿದ್ದಾರೆ. ರಾಮ ಅಯೋಧ್ಯೆಯಲ್ಲಿ ಮತ್ತೆ ಮರುಸ್ಥಾಪನೆಗೊಳ್ಳುತ್ತಿರೋ ಶುಭ ಘಳಿಗೆಯಲ್ಲಿ ರಾಮ ಬಂದನೋ ಗೀತೆ ಲೋಕಾರ್ಪಣೆ ಮಾಡಿದ್ದು  ಈ‌ ವಿಶೇಷ ಹಾಡನ್ನು ಮಾಜಿ ಸಿಎಂ ಬಸವರಾಜ ಬೊಮ್ಮಯಿ ಲೋಕಾರ್ಪಣೆ ಮಾಡಿದರು. ಗಾಯಕರಾದ ಶ್ರೀರಕ್ಷಾ … Continue reading ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಗೆ ದಿನಗಣನೆ: ಬೆಂಗಳೂರಿನಲ್ಲಿ ರಾಮನ ಗೀತೆಯ ಲೋಕಾರ್ಪಣೆ