Hubballi: ಹಣಕ್ಕೆ ಪಾಲಿಕೆ ಇಂಜಿನಿಯರ್ ಬ್ಲಾಕ್ ಮೇಲ್: ಇಬ್ಬರ ಬಂಧನ!
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನಗರ ಯೋಜನಾ ವಿಭಾಗದ ಇಂಜಿನಿಯರ್ ವಿಲಾಸ ಅವರಿಗೆ ಲೋಕಾಯುಕ್ತ ಪೊಲೀಸರ ಹೆಸರಲ್ಲಿ ಹಣಕ್ಕೆ ಬೇಡಿಕೆ ಇಟ್ಟು ಬೆದರಿಸಿದ ನಾಲ್ವರಲ್ಲಿ ಇಬ್ಬರನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. Navratri 2024: ನವರಾತ್ರಿ ಹಬ್ಬದ 6ನೇ ದಿನ: “ಕಾತ್ಯಾಯಿನಿ ದೇವಿ”ಯ ಪೂಜೆ ಮಾಡುವುದರಿಂದ ಸಿಗುವ ಫಲಾಫಲಗಳೇನು ಗೊತ್ತಾ..? ಸತ್ತೂರು ನಿವಾಸಿಗಳಾದ ಶರಣು ಪಾಟೀಲ ಮತ್ತು ಜಾಕೀರ್ ಮುಲ್ಲಾ ಬಂಧಿತರು. ಶರಣು ಪಾಟೀಲ ಮತ್ತು ಮಹಾಂತೇಶ ಹಿರೇಮಠ ಎಂಬಿಬ್ಬರು ತಲೆಮರೆಸಿಕೊಂಡಿದ್ದಾರೆ. ಇಂಜಿನಿಯರ್ಗೆ ಕರೆ ಮಾಡಿದ ಆರೋಪಿಗಳು, … Continue reading Hubballi: ಹಣಕ್ಕೆ ಪಾಲಿಕೆ ಇಂಜಿನಿಯರ್ ಬ್ಲಾಕ್ ಮೇಲ್: ಇಬ್ಬರ ಬಂಧನ!
Copy and paste this URL into your WordPress site to embed
Copy and paste this code into your site to embed