Corona Virus Alert: ರಾಜ್ಯದಲ್ಲಿ ಕೊರೊನಾ ವೈರಸ್ ಆತಂಕ: ಮಕ್ಕಳಿಗೆ ಹೆಚ್ಚಾದ ಶೀತ, ನೆಗಡಿ, ಕೆಮ್ಮು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ (Corona Virus) ಆತಂಕ ಮತ್ತೆ ಶುರುವಾಗಿದ್ದು, ಗಡಿಜಿಲ್ಲೆಗಳಿಗೆ ಕೇರಳದ ಭಯ ಕಾಡುತ್ತಿದೆ. ನರ್ಸಿಂಗ್ -ಮೆಡಿಕಲ್ ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ ಖಡಕ್ ಸೂಚನೆ ಕೊಟ್ಟಿದೆ. ಅಯ್ಯಪ್ಪ ವೃತಾಧಾರಿಗಳ ಮೇಲೆ ವೈದ್ಯಾಧಿಕಾರಿಗಳು ನಿಗಾ ಇಟ್ಟಿದ್ದಾರೆ. ಮಕ್ಕಳಲ್ಲೂ ಶೀತ, ಜ್ವರ, ಕೆಮ್ಮು ಕಾಣಿಸಿಕೊಳ್ತಿದ್ದು, ಶಾಲೆಗೆ ಗೈರಾಗ್ತಿದ್ದಾರೆ. ಸಾಂಕ್ರಾಮಿಕ ರೋಗಗಳು ಬಂದ್ರೆ ಹತ್ತು ವರ್ಷಗಳ ಕಾಲ ಕಾಟ ಕೊಡುತ್ತದೆ. ಜನರನ್ನ ಕಾಡಿ ಬಿಡುತ್ತದೆ ಎಂದು ತಜ್ಞರು ಅಂದೇ ಹೇಳಿದ್ರು. ಇದು ಕೊರೋನಾ ವಿಚಾರದಲ್ಲಿ ಸತ್ಯವಾಗುವ ಲಕ್ಷಣಗಳು ಕಾಣುತ್ತಿದೆ. ಕರಾವಳಿ ಜಿಲ್ಲೆ … Continue reading Corona Virus Alert: ರಾಜ್ಯದಲ್ಲಿ ಕೊರೊನಾ ವೈರಸ್ ಆತಂಕ: ಮಕ್ಕಳಿಗೆ ಹೆಚ್ಚಾದ ಶೀತ, ನೆಗಡಿ, ಕೆಮ್ಮು