Facebook Twitter Instagram YouTube
    ಕನ್ನಡ     English     తెలుగు
    Tuesday, July 5
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home»ಬೆಂಗಳೂರು»ರಾಜ್ಯದಲ್ಲಿ ಇಂದು ಕೊರೋನಾ ಮಹಾ ಸ್ಫೋಟ..! ಒಂದೇ ದಿನ ಸೋಂಕಿತರ ಸಂಖ್ಯೆ ಎಷ್ಟು ಗೊತ್ತಾ..?

    ರಾಜ್ಯದಲ್ಲಿ ಇಂದು ಕೊರೋನಾ ಮಹಾ ಸ್ಫೋಟ..! ಒಂದೇ ದಿನ ಸೋಂಕಿತರ ಸಂಖ್ಯೆ ಎಷ್ಟು ಗೊತ್ತಾ..?

    ain userBy ain user
    Share
    Facebook Twitter LinkedIn Pinterest Email

    ಬೆಂಗಳೂರು: ರಾಜ್ಯದಲ್ಲಿ ಇಂದೂ ಕೊರೋನಾ ಸೋಂಕಿನ ಅಬ್ಬರ ಮುಂದುವರೆದಿದ್ದು, ಇಂದು ಒಂದೇ ದಿನ 12 ಸಾವಿರ ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ನಾಲ್ಕು ಜನರು ಕೊರೋನಾಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಕೊರೋನಾ ಸೋಂಕು ತೀವ್ರವಾಗಿ ಹರಡುತ್ತಿದ್ದು, ಇಂದು 9020 ಕೇಸ್ ಗಳೂ ಪತ್ತೆಯಾಗಿವೆ. ಇಂದು ರಾಜ್ಯದಲ್ಲಿ ಒಟ್ಟು 1,89,499 ಜನರಿಗೆ ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವಿಟಿ ದರ 6.33% ಇದೆ. ಇನ್ನು ರಾಜ್ಯದಲ್ಲಿ ಇಂದು 901 ಜನರು ಡಿಸ್ಚಾರ್ಜ್ ಆಗಿದ್ದರೆ ಆಕ್ಟೀವ್ ಕೇಸ್ ಗಳ ಸಂಖ್ಯೆ 49,602 ಕ್ಕೆ ಏರಿಕೆಯಾಗಿದೆ. ಬೆಂಗಳೂರು ಒಂದರಲ್ಲೇ 40 ಸಾವಿರ ಆಕ್ಟೀವ್ ಕೇಸ್ ಗಳಿವೆ.

     

    Demo

    Cases go up to 12k in Karnataka today:
    ◾New cases in State: 12,000
    ◾New cases in B'lore: 9,020
    ◾Positivity rate in State: 6.33%
    ◾Discharges: 901
    ◾Active cases State: 49,602 (B'lore- 40k)
    ◾Deaths:04 (B'lore- 02)
    ◾Tests: 1,89,499#COVID19 #Omicron #Karnataka #Bangalore

    — Dr Sudhakar K (@mla_sudhakar) January 9, 2022

    Related

    Share. Facebook Twitter LinkedIn Email WhatsApp

    Related Posts

    ಶಾಸಕ ಜಮೀರ್ ನಿವಾಸ ಮೇಲೆ ACB ರೇಡ್: ಎಸಿಬಿ ದಾಳಿ ವಿರೋಧಿಸಿ ಅಭಿಮಾನಿಗಳ ಪ್ರತಿಭಟನೆ

    Zameer Ahmed ಮನೆ ಮೇಲೆ ACB ರೇಡ್: ಹಾಲಿ ಸಚಿವರಿಗೆ ಶರುವಾಯ್ತು ನಡುಕ

    ಡಿ.ಕೆ. ಶಿವಕುಮಾರ್ ಬೆನ್ನಿನ ಹಿಂದೆ ಪಿತೂರಿ ನಡೆಯುತ್ತಿರುವುದು ಸ್ಪಷ್ಟ: ರಾಜ್ಯ ಬಿಜೆಪಿ

    ಬೆಂಗಳೂರು ನಗರವನ್ನು ಅಭಿವೃದ್ಧಿಯ ಹಳಿಯ ಮೇಲೆ ತಂದು ನಿಲ್ಲಿಸುತ್ತೇನೆ: H.D ಕುಮಾರಸ್ವಾಮಿ

    ಅಕ್ರಮವಾಗಿ ಹೆಣ್ಣು ಮಕ್ಕಳನ್ನು ಬೆಂಗಳೂರು ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಿದ್ರಾ..?

    ಜುಲೈ ಅಂತ್ಯಕ್ಕೆ 15000 ಶಾಲಾ ಶಿಕ್ಷಕರ ನೇಮಕಾತಿ ಪಟ್ಟಿ ಪ್ರಕಟ: ಸಚಿವ ಬಿಸಿ ನಾಗೇಶ್

    ಅತ್ಯುತ್ತಮ ವಾಸಯೋಗ್ಯ ಸ್ಥಳ ಎಂಬ ಹೆಗ್ಗಳಿಕೆಯಿಂದ ಕೆಳಗಿಳಿದ ಬೆಂಗಳೂರು: ರಾಜಧಾನಿಗೆ ಎಷ್ಟನೇ ಸ್ಥಾನ ಗೊತ್ತಾ?

    ಸರಕು ಸಾಗಣೆ ಲಾರಿ ಡಿವೈಡರ್ ಗೆ ಡಿಕ್ಕಿ: ಪ್ರಾಣಾಪಾಯದಿಂದ ಪಾರು

    Suspend..ಡಿಸಿ ಮಂಜುನಾಥ್ ಅಮಾನತು ಶಿಕ್ಷೆ; 14 ದಿನಗಳ ನ್ಯಾಯಾಂಗ ಬಂಧನ

    ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಬಹು ಮುಖ್ಯಮಾಹಿತಿ ನೀಡಿದ ಸಚಿವ ಡಾ. ಅಶ್ವತ್ಥನಾರಾಯಣ

    ರಾಜಧಾನಿ ಬೆಂಗಳೂರಲ್ಲಿ ನಿನ್ನೆ 696 ಮಂದಿಗೆ ಕೋವಿಡ್ ಸೋಂಕು.!

    ರಾಜ್ಯ ಸರ್ಕಾರದಿಂದ ವಸತಿ ಶಾಲೆ ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿ..!

    ACB ದಾಳಿ; ಶಾಸಕ ಜಮೀರ್ ಅಹ್ಮದ್ ಗೆ ಮುಳುವಾಯ್ತಾ ಭವ್ಯ ಬಂಗಲೆ..?

    ಜು.11ರಿಂದ ಪದವಿ ಕಾಲೇಜುಗಳಿಗೆ ಆನ್ ಲೈನ್ ಅರ್ಜಿ ಸಲ್ಲಿಕೆ: ಅಶ್ವಥ್ ನಾರಾಯಣ್

    ನಾನಿರುವವರೆಗೂ ಈದ್ಗಾ ಆಟದ ಮೈದಾನವಾಗಿಯೇ ಇರುತ್ತೆ, ಇದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ: ಜಮೀರ್ ಅಹಮ್ಮದ್

    ಚಾಮರಾಜಪೇಟೆಯ  ಶಾಸಕ ಜಮೀರ್‌ ಅಹಮದ್‌ ಮನೆ ಮೇಲೆ ಎಸಿಬಿ ದಾಳಿ

    ಎಚ್ಚರ.. ನೀವು ಆನ್ ಲೈನ್ ನಲ್ಲಿ ಕರೆಂಟ್ ಬಿಲ್ ಪೇ ಮಾಡ್ತಿರಾ..? ಹಾಗಿದ್ರೆ ಈ ಸ್ಟೋರಿ ನೋಡಿ

    IAS, IPS ಅಧಿಕಾರಿಗಳ ಬಂಧನ: ಇಡೀ ವ್ಯವಸ್ಥೆ ಸ್ವಚ್ಛಗೊಳಿಸಲು ಬದ್ಧ ಎಂದ ಸಿಎಂ

    ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ: ಶೀಘ್ರವೇ BBMPಯಿಂದ 1032 ಹುದ್ದೆಗಳ ಭರ್ತಿ

    ಬನಶಂಕರಿ ದೇಗುಲದಲ್ಲಿ ಆಂತರಿಕ ಕಲಹ: ಮುಜರಾಯಿ ಆಯುಕ್ತರಿಗೆ ಅರ್ಚಕರ ವಿರುದ್ಧವೇ ದೂರು

    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಮತ್ತೊಂದು ಹಗರಣ: BDAಗೆ ನೂರು ಕೋಟಿ ನಷ್ಟ – ಅಧಿಕಾರಿಗಳ ವಿರುದ್ಧ FIR

    ಬೆಂಗಳೂರು: ಯುವ ನಟನ ದಾರುಣ ಅಂತ್ಯ!

    ಫಲಾನುಭವಿಗಳಿಗೆ “ಸಂಧ್ಯಾ ಸುರಕ್ಷಾ ಯೋಜನೆ’’ ಅಡಿ ಪಿಂಚಣಿ ಬಾಂಡ್ ವಿತರಣೆ

    ಹರ್ಷ ಕೊಲೆ ಪ್ರಕರಣ ಆರೋಪಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ..! ಜೈಲಿನಿಂದಲೇ ಹಂತಕರು tiktok

    PSI Recruitment scam…ಅಮೃತ್ ಪೌಲ್ ಅರೆಸ್ಟ್: ಸಿಎಂ ಬೊಮ್ಮಾಯಿ ಹೇಳಿದ್ದೇನು..?

    ಮತ್ತೊಂದು Big News.. ಬೆಂಗಳೂರು DC ಆಗಿದ್ದ ಮಂಜುನಾಥ್ Arrest

    PSI Recruitment scam.. ADGP ಅಮೃತ್ ಪೌಲ್ ಸಿಐಡಿ ಕಸ್ಟಡಿಗೆ

    ADGP ಅಮೃತ್ ಪೌಲ್ Arrest ಹಿನ್ನೆಲೆ: ಮತ್ತಷ್ಟು IPS ಅಧಿಕಾರಿಗಳಿಗೆ ಶುರುವಾಯ್ತು ನಡುಕ

    VIDEO.. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ADGP ಅರೆಸ್ಟ್..! ಅಮೃತ್ ಪೌಲ್ ಆಫೀಸ್ ನಲ್ಲೇ OMR ಶೀಟ್ ತಿದ್ದುಪಡಿ

    ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ: ಏಳು ಮಂದಿಯಿಂದ 1.53 ಕೋಟಿ ರು.ಪಡೆದು ವಂಚನೆ

    Big Breaking.. ಬೆಂಗಳೂರಿನಲ್ಲಿ IPS ಅಧಿಕಾರಿ ಅಮೃತ್ ಪೌಲ್ ಬಂಧನ: PSI ಅಕ್ರಮ ನೇಮಕ ರೂವಾರಿ ಇವರೆ.?

    ಡೇ ವಾಚಿಂಗ್ ನೈಟ್ ಸ್ಟಿರಿಯೊ ಕ್ಯಾಚಿಂಗ್: ಇಬ್ಬರು ಖತರ್ನಾಕ್ ಆರೋಪಿಗಳು ಅರೆಸ್ಟ್

    ಸಿದ್ದರಾಮಯ್ಯನ ಎರಡನೇ ಮದುವೆ ಬಗ್ಗೆ ಮಾತನಾಡಿದ ಗೆಳೆಯ ಸಿ.ಎಂ.ಇಬ್ರಾಹಿಂ

    ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ UKGಯಿಂದ PUC ತನಕ ಉಚಿತ ಶಿಕ್ಷಣ: ಎಚ್ ಡಿ ಕುಮಾರಸ್ವಾಮಿ ಘೋಷಣೆ

    ಶಿಕ್ಷಕರಿಂದ ಮಕ್ಕಳಿಗೆ ಟಾರ್ಚರ್ ಶುರು: ನೋಟ್ ಬುಕ್ ತಂದಿಲ್ಲ ಎಂದಿದ್ದಕ್ಕೆ ವಿಧ್ಯಾರ್ಥಿ ಮೇಲೆ ಹಲ್ಲೆ

    ರಾಜಣ್ಣನ ಹೇಳಿಕೆ ನೀಚ ಮತ್ತು ತುಚ್ಛ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ: ಪರಿಷತ್ ಸದಸ್ಯ ಟಿಎ ಶರವಣ

    ಬೆಂಗಳೂರಿನಲ್ಲಿ ಹೆಣ್ಣುಮಕ್ಕಳು ಎಷ್ಟು ಸೇಫ್..? ಕಲಿಯಲು ಬರುವ ಹೆಣ್ಣುಮಕ್ಕಳಿಗೆ ನಿಜಕ್ಕೂ ರಕ್ಷಣೆ ಸಿಗ್ತಿದ್ಯಾ…? ಈ ಸ್ಟೋರಿ ನೋಡಿ

    ಬೆಂಗಳೂರಿನಲ್ಲಿ ಮತ್ತೆ ಹೆಚ್ಚಾಯ್ತು ವ್ಹೀಲಿಂಗ್ ಪುಂಡರ ಹಾವಳಿ..! ವಿಡಿಯೋ ನೋಡಿ

    ಎಎಪಿಯ ಜನಸಂಪರ್ಕ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮುಖ್ಯಮಂತ್ರಿ ಚಂದ್ರು ನೇಮಕ

    ಈದ್ಗಾ ಮೈದಾನ ವಿವಾದ: ಚಾಮರಾಜಪೇಟೆ ಬಂದ್ ಗೆ ಬೆಂಬಲ ನೀಡಲು ಮುಸ್ಲಿಂ ವ್ಯಾಪಾರಿಗಳ ನಿರಾಕರಣೆ

    https://www.youtube.com/watch?v=8HqvcflixgA&t=53s
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.