ನಿರಂತರ ಮಳೆ: ಬೆಳೆದ ಬೆಳೆ ಒಣಗಿಸಲು ರೈತ ಹರಸಾಹಸ!

ಕಲಘಟಗಿ(ಧಾರವಾಡ) : ತಾಲೂಕಿನ ಮುಂಗಾರಿನ ಸಮಯದಲ್ಲಿ ಬೆಳೆದ ಬೆಳೆ ಕೈಗೆ ಸಿಗುತ್ತಿಲ್ಲ ಇತ್ತ ಇಳುವರಿ ಇಲ್ಲದೆ ರೈತ ವರ್ಗ ಸಂಪೂರ್ಣ ಕಂಗಾಲಾಗಿದ್ದಾರೆ. Hubballi: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಯಾರಿಂದಲೂ ಪೈಪೋಟಿ ನಡೆಯುತ್ತಿಲ್ಲ- ಚೆಲುವರಾಸ್ವಾಮಿ ತಾಲೂಕಿನಲ್ಲಿ ಸರಿ ಸುಮಾರು ಶೇಕಡಾ 50 ಬೆಳೆದ ಬೆಳೆ ಈಗಾಗಲೇ ಹಾಳಾಗಿ ಹೋಗಿವೆ ಹಾಗೂ ಕೈಗೆ ಬಂದಂತಹ ಬೆಳೆಯನ್ನು ಬಿಸಿಲಿನ ಛಾಯೆ ಇಲ್ಲದೆ ಪ್ರತಿನಿತ್ಯ ಒಣಗಿಸುವ ಕಾರ್ಯದಲ್ಲಿ ತಾಲೂಕಿನ ರೈತ ವರ್ಗ ನಿರಂತರವಾಗಿ ಹರಸಾಹಸ ಪಡುವಂತಾಗಿದೆ. ಗ್ರಾಮದ ವಿವಿಧ ರಸ್ತೆಯಲ್ಲಿ ಹಾಗೂ ಕೃಷಿ … Continue reading ನಿರಂತರ ಮಳೆ: ಬೆಳೆದ ಬೆಳೆ ಒಣಗಿಸಲು ರೈತ ಹರಸಾಹಸ!