ಮೈಸೂರಿನ ಕಲುಷಿತ ನೀರಿನಿಂದ ಕಾವೇರಿಗೆ ಕಂಟಕ.. ಪ್ರಕರಣದಿಂದ ಎಚ್ಚೆತ್ತ ಮಂಡ್ಯ ಜಿಲ್ಲಾಡಳಿತ!

ಮಂಡ್ಯ:- ಮೈಸೂರಿನ ಕಲುಷಿತ ನೀರಿನಿಂದ ಕಾವೇರಿಗೆ ಕಂಟಕ ಪ್ರಕರಣದಿಂದ ಎಚ್ಚೆತ್ತ ಜಿಲ್ಲಾಡಳಿತ ಸ್ಥಳಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ದಾವಣಗೆರೆ: ಕುಟುಂಬ ನಿಗೂಢ ನಾಪತ್ತೆ…ಪೊಲೀಸರಿಗೆ ತಲೆನೋವಾದ ಕೇಸ್! ಡಿಸಿ ಡಾ. ಕುಮಾರ ನೇತೃತ್ವದಲ್ಲಿ ಹಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸಮಸ್ಯೆಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಮೈಸೂರಿನ ಕೆ.ಸಾಲುಂಡಿ ಸಾವಿನ ಪ್ರಕರಣದಿಂದ ಮಂಡ್ಯ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಹಲವು ದೂರು ಬಂದ ಹಿನ್ನಲೆ ಸ್ಥಳಕ್ಕೆ ಭೇಟೆ … Continue reading ಮೈಸೂರಿನ ಕಲುಷಿತ ನೀರಿನಿಂದ ಕಾವೇರಿಗೆ ಕಂಟಕ.. ಪ್ರಕರಣದಿಂದ ಎಚ್ಚೆತ್ತ ಮಂಡ್ಯ ಜಿಲ್ಲಾಡಳಿತ!