ಕುಲಷಿತ ನೀರು ಸೇವನೆ.. ನಾವದಗಿ ಗ್ರಾಮದ ಜನರಲ್ಲಿ ವಾಂತಿ ಬೇಧಿ ಸಮಸ್ಯೆ..!

ವಿಜಯಪುರ:– ನಾವದಗಿ ಗ್ರಾಮದಲ್ಲಿ ಕುಲಷಿತ ನೀರು ಸೇವನೆ ಹಿನ್ನಲೆ ಗ್ರಾಮದ ಜನರಲ್ಲಿ ವಾಂತಿ ಬೇಧಿ ಸಮಸ್ಯೆ ಉಂಟಾಗಿದೆ. Arrest: ಬಕ್ರೀದ್ ಹಬ್ಬಕ್ಕೆ ಬಲಿ ನೀಡಿದ ಕುರಿ ಮೇಲೆ ‘ರಾಮ’ ಎಂದು ಬರಹ- ಮೂವರು ಅರೆಸ್ಟ್! ಹೌದು ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ನಾವದಗಿ ಗ್ರಾಮದ ಕಳೆದ ಎಂಟು ದಿನಗಳಿಂದ ಗ್ರಾಮದ ಜನರಲ್ಲಿ ವಾಂತಿ ಬೇಧಿ ಸಮಸ್ಯೆ ಉಂಟಾಗಿದೆ. ಗ್ರಾಮಕ್ಕೆ ಬಾವಿಯ ನೀರು ಕುಡಿಯಲು ಪೂರೈಕೆ ಮಾಡಲಾಗುತ್ತಿದೆ. ಇದೇ ಬಾವಿಯ ನೀರಿನಿಂದ ವಾಂತಿ ಬೇಧಿ ಸಮಸ್ಯೆ ಉಂಟಾಗುತ್ತಿದೆ. ವಾಂತಿ … Continue reading ಕುಲಷಿತ ನೀರು ಸೇವನೆ.. ನಾವದಗಿ ಗ್ರಾಮದ ಜನರಲ್ಲಿ ವಾಂತಿ ಬೇಧಿ ಸಮಸ್ಯೆ..!