ಶಾಸಕ ವಿನಯ ಕುಲಕರ್ಣಿ ವಿರುದ್ದ ನಡೆಯಿತಾ ಷಡ್ಯಂತ್ರ!?ಹೆದರಲ್ಲಾ, ಬೆದರಲ್ಲಾ ಎಂದ ಶಾಸಕ!

ಬೆಂಗಳೂರು:- ಶಾಸಕ ವಿನಯ ಕುಲಕರ್ಣಿ ಅವರ ವಿರುದ್ದ ಮತ್ತೊಂದು ಷಡ್ಯಂತ್ರ ನಡೆಯಿತೇ ಅನ್ನೋ ಮಾತುಗಳು ಕೇಳಿಬರುತ್ತಿವೆ.ಅದಕ್ಕೆ ಸಾಕ್ಷಿ ಎಂಬಂತೆ ಕಳೆದ ಎರಡು ದಿನಗಳಿಂದ ಅವರ ಮೇಲೆ ಬಂದಿರುವ ಆರೋಪ. ..ಆ ಆರೋಪದ ಹಿಂದೆ ಇರುವವರು ಯಾರು.?ಅನ್ನೋದು ನಿಮಗೆ ಗೊತ್ತಾಗುತ್ತೇ ಅಂತ ಸ್ವತ: ವಿನಯ ಕುಲಕರ್ಣಿ ಅವರೇ ಹೇಳಿದ್ದಾರೆ ಕೇಳಿ… ದತ್ತಾತ್ರೇಯ ವಿಗ್ರಹ ಭಗ್ನ: ರಾಜ್ಯ ಸರ್ಕಾರದ ವಿರುದ್ಧ ಪ್ರಹ್ಲಾದ್ ಜೋಶಿ ಕಿಡಿ! ಶಾಸಕ ವಿನಯ ಕುಲಕರ್ಣಿ ತಮ್ಮ ವಿಡಿಯೋ ಹಾಗೂ ಮೋಬೈಲ್ ಸಂಭಾಷಣೆ ಪ್ರಸಾರ ಮಾಡಲು ಷಡ್ಯಂತ್ರ … Continue reading ಶಾಸಕ ವಿನಯ ಕುಲಕರ್ಣಿ ವಿರುದ್ದ ನಡೆಯಿತಾ ಷಡ್ಯಂತ್ರ!?ಹೆದರಲ್ಲಾ, ಬೆದರಲ್ಲಾ ಎಂದ ಶಾಸಕ!