Muda Scam: ಕಾಂಗ್ರೆಸ್ ನಿಲ್ಲದ ಹೊಸ CM ಕೂಗು, ಮತ್ತೊಂದೆಡೆ ದೇವರ ಮೊರೆ ಹೋದ ಸಿದ್ದರಾಮಯ್ಯ!

ಬೆಂಗಳೂರು:- ಮೂಡಾ ಪ್ರಾಸಿಕ್ಯೂಷನ್ ಕೇಸ್ ನಲ್ಲಿ ಸಿಲುಕಿರೋ ಸಿಎಂ ಸಿದ್ದರಾಮಯ್ಯರಿಗೆ ನಾಳೆ ಮಹತ್ವದ ದಿನ, ಕೋರ್ಟ್ ಅಂಗಳದಲ್ಲಿ ಏನಾಗುತ್ತೋ ಎಂಬ ಟೆನ್ಷನ್ ನಲ್ಲಿರುವ ಸಿದ್ದು ನಾಡ ಅಧಿದೇವತೆ ಮೊರೆ ಹೊರಟಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ನ ಹಿರಿಯ ಶಾಸಕ ಆರ್.ವಿ ದೇಶಪಾಂಡೆ ಸಿದ್ದುಗೆ ಟಾಂಗ್ ಕೊಟ್ಟು ನಾನು ಸಿಎಂ ಆಕಾಂಕ್ಷಿ ಎನ್ನೋ ಮೂಲಕ ಸಿಎಂ ರೇಸ್ ಗೆ ವೇಗ ಕೊಟ್ಟಿದ್ದಾರೆ. ಈ ಮಧ್ಯೆ ಡಿಕೆಶಿ, ಪರಮೇಶ್ವರ್, ಜಾರಕಿಹೊಳಿ, ಎಂಬಿ ಪಾಟೀಲ್ ಸೇರಿ ಘಟಾನುಘಟಿಗಳು ಸಿಎಂ ಖುರ್ಚಿ ಮೇಲೆ … Continue reading Muda Scam: ಕಾಂಗ್ರೆಸ್ ನಿಲ್ಲದ ಹೊಸ CM ಕೂಗು, ಮತ್ತೊಂದೆಡೆ ದೇವರ ಮೊರೆ ಹೋದ ಸಿದ್ದರಾಮಯ್ಯ!