Muda Scam: ಕಾಂಗ್ರೆಸ್ ನಿಲ್ಲದ ಹೊಸ CM ಕೂಗು, ಮತ್ತೊಂದೆಡೆ ದೇವರ ಮೊರೆ ಹೋದ ಸಿದ್ದರಾಮಯ್ಯ!
ಬೆಂಗಳೂರು:- ಮೂಡಾ ಪ್ರಾಸಿಕ್ಯೂಷನ್ ಕೇಸ್ ನಲ್ಲಿ ಸಿಲುಕಿರೋ ಸಿಎಂ ಸಿದ್ದರಾಮಯ್ಯರಿಗೆ ನಾಳೆ ಮಹತ್ವದ ದಿನ, ಕೋರ್ಟ್ ಅಂಗಳದಲ್ಲಿ ಏನಾಗುತ್ತೋ ಎಂಬ ಟೆನ್ಷನ್ ನಲ್ಲಿರುವ ಸಿದ್ದು ನಾಡ ಅಧಿದೇವತೆ ಮೊರೆ ಹೊರಟಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ನ ಹಿರಿಯ ಶಾಸಕ ಆರ್.ವಿ ದೇಶಪಾಂಡೆ ಸಿದ್ದುಗೆ ಟಾಂಗ್ ಕೊಟ್ಟು ನಾನು ಸಿಎಂ ಆಕಾಂಕ್ಷಿ ಎನ್ನೋ ಮೂಲಕ ಸಿಎಂ ರೇಸ್ ಗೆ ವೇಗ ಕೊಟ್ಟಿದ್ದಾರೆ. ಈ ಮಧ್ಯೆ ಡಿಕೆಶಿ, ಪರಮೇಶ್ವರ್, ಜಾರಕಿಹೊಳಿ, ಎಂಬಿ ಪಾಟೀಲ್ ಸೇರಿ ಘಟಾನುಘಟಿಗಳು ಸಿಎಂ ಖುರ್ಚಿ ಮೇಲೆ … Continue reading Muda Scam: ಕಾಂಗ್ರೆಸ್ ನಿಲ್ಲದ ಹೊಸ CM ಕೂಗು, ಮತ್ತೊಂದೆಡೆ ದೇವರ ಮೊರೆ ಹೋದ ಸಿದ್ದರಾಮಯ್ಯ!
Copy and paste this URL into your WordPress site to embed
Copy and paste this code into your site to embed