ಬಾಬರಿ ಮಸೀದಿಗಾಗಿ ಹೋರಾಡಿದ ಕಾಂಗ್ರೆಸ್ಸಿಗರು ರಾಮ ಮಂದಿರಕ್ಕೆ ಬರಲಿಲ್ಲ – ಮೋದಿ ಕಿಡಿ!

ಮಧ್ಯಪ್ರದೇಶ:- ಬಾಬರಿ ಮಸೀದಿಗಾಗಿ ಹೋರಾಡಿದ ಕಾಂಗ್ರೆಸ್ಸಿಗರು ರಾಮ ಮಂದಿರಕ್ಕೆ ಬರಲಿಲ್ಲ ಎಂದು ಪ್ರಧಾನಿ ಮೋದಿ ಕಿಡಿಕಾರಿದ್ದಾರೆ. ಬೇಸಿಗೆಯಲ್ಲಿ ಮೆಟ್ರೋ ಮೊರೆ ಹೋದ ಪ್ರಯಾಣಿಕರು! – ಒಂದೇ ದಿನ ದಾಖಲೆ ಮಟ್ಟದ ಪ್ರಯಾಣ! ಈ ಸಂಬಂಧ ದಾಮೋಹ್‌ನಲ್ಲಿ ನಡೆದ ಸಾರ್ವಜನಿಕ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಅನ್ಸಾರಿ ಕುಟುಂಬದ ಎರಡು ತಲೆಮಾರಿನವರು ಬಾಬರಿ ಮಸೀದಿಗಾಗಿ ಹಿಂದೂಗಳ ವಿರುದ್ಧ ನ್ಯಾಯಾಲಯದಲ್ಲಿ ಶತಮಾನಗಳ ಕಾಲ ಹೋರಾಟ ನಡೆಸಿದರು. ಆದರೆ ಸುಪ್ರೀಂ ಕೋರ್ಟ್ ಹಿಂದೂಗಳ ಪರವಾಗಿ ತೀರ್ಪು ನೀಡಿದಾಗ ಅವರು ಸಂತೋಷದಿಂದ ಸ್ವಾಗತಿಸಿದರು. ಅಯೋಧ್ಯೆ … Continue reading ಬಾಬರಿ ಮಸೀದಿಗಾಗಿ ಹೋರಾಡಿದ ಕಾಂಗ್ರೆಸ್ಸಿಗರು ರಾಮ ಮಂದಿರಕ್ಕೆ ಬರಲಿಲ್ಲ – ಮೋದಿ ಕಿಡಿ!