Facebook Twitter Instagram YouTube
    ಕನ್ನಡ English తెలుగు
    Wednesday, September 20
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    BC Nagesh: ಶಾಲೆಯಲ್ಲಿ ಮಕ್ಕಳು ಏನು ಕಲಿಯಬೇಕೆಂಬ ಆಲೋಚನೆ ಕಾಂಗ್ರೆಸ್’​ಗಿಲ್ಲ: ಬಿ ಸಿ ನಾಗೇಶ್

    AIN AuthorBy AIN AuthorJune 25, 2023
    Share
    Facebook Twitter LinkedIn Pinterest Email

    ಚಿತ್ರದುರ್ಗ: 1 ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಹೇಗೆ ನಡೆದುಕೊಳ್ಳುತ್ತಿದೆ ನೋಡಿದ್ದೇವೆ. ಕರ್ನಾಟಕದ ಮಾಲೀಕರಂತೆ ಸಚಿವರು ಮಾತನಾಡುತ್ತಿದ್ದಾರೆ. ಸ್ವಯಂ ಘೋಷಿತ ಸಾಹಿತಿಗಳು, ಶಿಕ್ಷಣ ತಜ್ಞರು ಸಿಎಂ ಭೇಟಿಯಾಗಿ ಬಿಜೆಪಿ ಕಾಲದಲ್ಲಿ ಆಗಿರುವ ಪಠ್ಯ ಪುಸ್ತಕ ಬದಲಾವಣೆಗೆ ಹೇಳಿದರು. ಇದಕ್ಕೆ ಸಿದ್ದರಾಮಯ್ಯ ಒಪ್ಪಿದರು.

    ರೀತಿ ನೀತಿ ಇಲ್ಲದೆ ಪಠ್ಯ ಬದಲಾವಣೆಗೆ ಮುಂದಾಗಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಪಠ್ಯ ಬದಲಾವಣೆಯಲ್ಲೂ ಒಂದು ಸಮುದಾಯದ ಮತ ಸೆಳೆಯುವ ಯತ್ನ ನಡೆಸುತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳು ಏನು ಕಲಿಯಬೇಕೆಂಬ ಆಲೋಚನೆ ಇಲ್ಲ. ಪಠ್ಯದಲ್ಲಿನ ದೋಷ ಹೇಳಿ ತಿದ್ದುವ ಕೆಲಸ ಮಾಡಲಿಲ್ಲ. ಮುಸಲ್ಮಾನರ ಮತ ಸೆಳೆಯಲು ಪ್ರಯತ್ನ ಮಾಡಿದ್ದಾರೆ ಎಂದರು.

    Demo

    Demo
    Share. Facebook Twitter LinkedIn Email WhatsApp

    Related Posts

    ಗಣೇಶ ಚತುರ್ಥಿ ಹಿನ್ನೆಲೆ: ಪೊಲೀಸ್ ಇಲಾಖೆಯಿಂದ ರೂಟ್ ಮಾರ್ಚ್

    September 20, 2023

    Dhruva Sarja: ಕೋಲಾರಕ್ಕೆ ಭೇಟಿ ನೀಡಿದ ನಟ ಧ್ರುವ ಸರ್ಜಾ

    September 20, 2023

    ಕೌಟುಂಬಿಕ ಕಲಹ ಹಿನ್ನೆಲೆ: ಎರಡನೇ ಮಹಡಿಯಿಂದ ಬಿದ್ದು ಗ್ರಹಣಿ ಸಾವು

    September 20, 2023

    ವರದಕ್ಷಿಣೆ ಕಿರುಕುಳ ಆರೋಪ: ಇತ್ತೀಚಿಗಷ್ಟೇ ಮದುವೆಯಾಗಿದ್ದ ಮಹಿಳೆ ಆತ್ಮಹತ್ಯೆ

    September 20, 2023

    ತುಂಗಭದ್ರಾ ನದಿ ತೀರದಲ್ಲಿ ಮೊಸಳೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

    September 20, 2023

    HD Kumaraswamy: ಸಿಎಂ ದೆಹಲಿಗೆ ಹೋಗಿರುವುದು ಸಂಸದರಿಗೆ ಭಾಷಣ ಮಾಡಲಿಕ್ಕಾ?: ಹೆಚ್.ಡಿ.ಕುಮಾರಸ್ವಾಮಿ ಕಿಡಿ

    September 20, 2023

    ಸೆ 24 ರಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ರಜತ ಮಹೋತ್ಸವ: ಭರತ್ ಎಸ್

    September 20, 2023

    ಈದ್ಗಾ ಮೈದಾನ ವಿಸರ್ಜನೆಗೆ ಯತ್ನಾಳ್ ಆಗಮನ: ಮಹೇಶ್ ಟೆಂಗಿನಕಾಯಿ

    September 20, 2023

    ಅರ್ಧ ಗಂಟೆಯಲ್ಲಿ 10 ಪ್ಯಾಕೇಜ್ ಮದ್ಯ ಕುಡಿಯುವ ಚಾಲೆಂಜ್: ನಂತರ ನಡೆದಿದ್ದೇ ದುರಂತ

    September 20, 2023

    Chikkaballapur: ಮಕ್ಕಳಾಗಲಿಲ್ಲ ಎಂದು ಮನೆಯಿಂದ ಹೊರಹಾಕಿದ ಅತ್ತೆ..! ಮನೆ ಮುಂದೆ ಸೊಸೆ ಧರಣಿ

    September 20, 2023

    ಸಿಮೇಂಟ್ ರೆಡಿ ಕಾಂಕ್ರೀಟ್ ಮಿಕ್ಸ್ ಪ್ಯಾಕ್ಟರಿಯಲ್ಲಿ ಗಾಂಜಾ ಗಿಡ ಪತ್ತೆ: ಮೂರು ಜನರ ವಿರುದ್ದ ಪ್ರಕರಣ ದಾಖಲು..!

    September 20, 2023

    ನವಿಲು ಬೇಟೆಯಾಡುತ್ತಿದ್ದ ಇಬ್ಬರ ಅರೋಪಿಗಳ ಬಂಧನ..!

    September 20, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.