Kalaburgi:.ಆರ್ ಸಿಬಿ ಆಟಗಾರ್ತಿ ಶ್ರೇಯಾಂಕಾಗೆ ಅಭಿನಂದನೆ.. ಜಿಲ್ಲಾಡಳಿತದಿಂದ ಸನ್ಮಾನ
ಕಲಬುರಗಿ:- ಆರ್ ಸಿಬಿ ತಂಡದ ಮಿಂಚಿನ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಗೆ ಇವತ್ತು ತವರೂರು ಕಲಬುರಗಿಯಲ್ಲಿ ಜಿಲ್ಲಾಡಳಿತ ವತಿಯಿಂದ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಯಿತು.ಡಿಸಿ ಕಚೇರಿಯ ಸಭಾಂಗಣದಲ್ಲಿ ಸಂಜೆ ನಡೆದ ಸರಳ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಫೌಜಿಯಾ ತರುನಮ್ ಮೈಸೂರು ಪೇಟ ತೊಡಿಸಿ ಶಾಲಾ ಹೊದಿಸಿ ಸನ್ಮಾಸಿದ್ರು.. 98.52 ಕೋಟಿ ರೂ. ಮೊತ್ತದ ಬಿಯರ್ ಜಪ್ತಿ ಮಾಡಿದ ಅಬಕಾರಿ ಅಧಿಕಾರಿಗಳು! ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೇಯಾಂಕಾ ನನಗೆ ಚಿಕ್ಕಂದಿನಿಂದಲೂ ಸಾಧನೆ ಮಾಡಬೇಕು ನಮ್ಮೂರಿಗೆ ಕೀರ್ತಿ ತರಬೇಕು ಅನ್ನೋ ಆಸೆಯಿತ್ತು..ಆ ಕನಸು … Continue reading Kalaburgi:.ಆರ್ ಸಿಬಿ ಆಟಗಾರ್ತಿ ಶ್ರೇಯಾಂಕಾಗೆ ಅಭಿನಂದನೆ.. ಜಿಲ್ಲಾಡಳಿತದಿಂದ ಸನ್ಮಾನ
Copy and paste this URL into your WordPress site to embed
Copy and paste this code into your site to embed