ಅರಣ್ಯ ಭೂಮಿ ಒತ್ತುವರಿ ತೆರವು ಆತಂಕ: ಆತ್ಮಹತ್ಯೆಗೆ ಶರಣಾದ ರೈತ!

ಚಿಕ್ಕಮಗಳೂರು:- ಅರಣ್ಯ ಭೂಮಿ ಒತ್ತುವರಿ ತೆರವು ಆತಂಕದಿಂದ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಮೇಗುಂದಾ ಗ್ರಾಮದಲ್ಲಿ ಜರುಗಿದೆ. ಸೊಂಟದ ಬೊಜ್ಜು ಕರಗಿಸಲು ಕೆಲವು ಅತ್ಯದ್ಭುತ ಟಿಪ್ಸ್ ಇಲ್ಲಿದೆ ನೋಡಿ! 58 ವರ್ಷದ ರೈತ ಕರುಣಾಕರ್ ಮೃತ ರ್ದುದೈವಿ ಎನ್ನಲಾಗಿದೆ. ಮೂರು ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿ ಕೃಷಿ ಮಾಡಿದ್ದ ಮೃತ ರೈತ, ಕೃಷಿ ನಂಬಿ ಸೊಸೈಟಿ, ಬ್ಯಾಂಕ್​ಗಳಲ್ಲಿ ಸಾಲ ಮಾಡಿಕೊಂಡಿದ್ದ. ಒತ್ತುವರಿ ತೆರವು ಆತಂಕದಿಂದ ಇಂದು ರೈತ ಕರುಣಾಕರ್​ ಆತ್ಮಹ್ಯತೆ ಮಾಡಿಕೊಂಡಿದ್ದಾನೆ … Continue reading ಅರಣ್ಯ ಭೂಮಿ ಒತ್ತುವರಿ ತೆರವು ಆತಂಕ: ಆತ್ಮಹತ್ಯೆಗೆ ಶರಣಾದ ರೈತ!