ಕಂಪ್ಲಿ: ಮನೆಗಳ್ಳರ ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಕಂಪ್ಲಿ ಪೊಲೀಸರು !

ಕಂಪ್ಲಿ.ಮಾ.28:ಕಂಪ್ಲಿ ಪಟ್ಟಣದ ವಿನಾಯಕ ನಗರ ಹಾಗೂ ತಾಲೂಕಿನ ಸಣಾಪುರ ಗ್ರಾಮದಲ್ಲಿ ರಾತ್ರಿ ವೇಳೆ ಮನೆಗಳ್ಳತನ ಮಾಡಿದಂತಹ ಇಬ್ಬರು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಕಂಪ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪಟ್ಟಣದ ವಿನಾಯಕ ನಗರದಲ್ಲಿ ಹಾಗೂ ಸಣಾಪುರ ಗ್ರಾಮದಲ್ಲಿ ರಾತ್ರಿ ವೇಳೆ ಬೀಗ ಮುರಿದು ಮನೆಗಳ್ಳತನ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ 5 ತೊಲೆ ಬಂಗಾರದ ಅಭರಣಗಳು, 18 ತೊಲೆ ಬೆಳ್ಳಿ ಅಭರಣಗಳು ಹಾಗೂ ನಗದು ಹಣ ರೂ.30ಸಾವಿರ ಮತ್ತು ಮನೆಗಳ್ಳತನ ಮಾಡಲು ಬಳಸುತ್ತಿದ್ದ ಒಂದು ಬಜಾಜ್ ಕಂಪನಿಯ ಡಿಸ್ಕವರಿ ಮೊಟರ್ ಸೈಕಲ್ … Continue reading ಕಂಪ್ಲಿ: ಮನೆಗಳ್ಳರ ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ಕಂಪ್ಲಿ ಪೊಲೀಸರು !