50 ಕೋಟಿಗೆ ಡಿಮ್ಯಾಂಡ್ ಆರೋಪ: HDK ವಿರುದ್ಧ ದೂರು ನೀಡಿದ ಉದ್ಯಮಿ ವಿರುದ್ಧ ಪ್ರತಿದೂರು!

ಬೆಂಗಳೂರು:- 50 ಕೋಟಿ ರೂಗೆ ಡಿಮ್ಯಾಂಡ್​ ಮಾಡಿದ್ದಾರೆ ಎಂದು ಹೆಚ್​ಡಿಕೆ ವಿರುದ್ಧ ದೂರು ನೀಡಿದ್ದ ಉದ್ಯಮಿ ವಿರುದ್ಧವೇ ಪ್ರತಿದೂರು ದಾಖಲಾಗಿದೆ. ವಿದ್ಯುತ್ ಅವಘಡ: ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು! ಜೀವಬೆದರಿಕೆ ಹಾಕಿದ್ದಾರೆಂದು ಆರೋಪಿಸಿರುವ ಉದ್ಯಮಿ ವಿಜಯ್ ಟಾಟಾ ವಿರುದ್ಧ ಇದೀಗ ವಿಧಾನಪರಿಷತ್ ಜೆಡಿಎಸ್​ ಮಾಜಿ​ ಸದಸ್ಯ ರಮೇಶ್​ಗೌಡ ಬೆಂಗಳೂರಿನ ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ರಮೇಶ್ ಗೌಡರ ದೂರನ್ನು ಪೊಲೀಸರು ಸ್ವೀಕರಿಸಿದ್ದಾರೆ. ನೂರು ಕೋಟಿ ರೂ. ಹಣ ಕೇಳಿದ್ದ, ಇಲ್ಲ ಅಂದಿದ್ದಕ್ಕೆ, … Continue reading 50 ಕೋಟಿಗೆ ಡಿಮ್ಯಾಂಡ್ ಆರೋಪ: HDK ವಿರುದ್ಧ ದೂರು ನೀಡಿದ ಉದ್ಯಮಿ ವಿರುದ್ಧ ಪ್ರತಿದೂರು!