Nikhil Kumaraswamy: ಜೊತೆಗಿದ್ದವರಿಂದಲೇ ಸಿಎಂ ಕುರ್ಚಿಗೆ ಪೈಪೋಟಿ: ನಿಖಿಲ್ ಕುಮಾರಸ್ವಾಮಿ!

ಬಾಗಲಕೋಟ:- ಸಿಎಂ ರಾಜೀನಾಮೆ ನೀಡಬೇಕೆಂಬ ಕಾಂಗ್ರೆಸ್ ನ ಹಿರಿಯ ನಾಯಕ ಕೋಳಿವಾಡ ಹೇಳಿಕೆ ವಿಚಾರವಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಪ್ರತಿಕ್ರಿಯೆ ನೀಡಿದ್ದಾರೆ. Hubballi: ಗ್ರಾಮ ಆಡಳಿತ ಅಧಿಕಾರಿಗಳ ಪ್ರತಿಭಟನೆ: ಪೆನ್ ಡ್ರಾಪ್, ಆ್ಯಪ್ ಸ್ಥಗಿತಗೊಳಿಸಿ ಧರಣಿ! ಬಾಗಲಕೋಟ ನಗರದಲ್ಲಿ ಮಾತನಾಡಿದ ಅವರು, ಕಳೆದ ಸರ್ಕಾರದ ವೇಳೆ ಬಿಎಸ್ವೈ ಮೇಲೆ ಆರೋಪ ಬಂದಿತ್ತು. ತನಿಖೆ ಎದುರಿಸಲು ಸಿಎಂ ಸ್ಥಾನ ತೋರಿಯಲು ಹೇಳಿದ್ರು. ಹಿಂದಿನ ತಮ್ಮ ಹೇಳಿಕೆಯನ್ನು ಸಿಎಂ ನೆನಪಿಸಿಕೊಳ್ಳಬೇಕಿದೆ. ಕಾನೂನು ಹೋರಾಟಕ್ಕೆ ಎಲ್ಲರಿಗೂ ಶಕ್ತಿ ಇದೆ. … Continue reading Nikhil Kumaraswamy: ಜೊತೆಗಿದ್ದವರಿಂದಲೇ ಸಿಎಂ ಕುರ್ಚಿಗೆ ಪೈಪೋಟಿ: ನಿಖಿಲ್ ಕುಮಾರಸ್ವಾಮಿ!