ಮತದಾನದ ದಿನ ಕಂಪನಿಗಳು ರಜೆ ನೀಡಬೇಕು, ಇಲ್ಲದಿದ್ರೆ ಕ್ರಮ – ಮುಖ್ಯ ಚುನಾವಣಾಧಿಕಾರಿ!

ಬೆಂಗಳೂರು:- ಮತದಾನ ನಡೆಯುವ ಎರಡು ದಿನದಂದು ರಜೆ ನೀಡದ ಕಂಪನಿಗಳ ವಿರುದ್ಧ ಕಾರ್ಮಿಕ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮನೋಜ್​ ಕುಮಾರ್​ ಮೀನಾ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಐಟಿ ವಲಯ ಸೇರಿದಂತೆ ಖಾಸಗಿ ಕಂಪನಿಗಳನ್ನು ಸಂಪರ್ಕ ಮಾಡಿದ್ದು, ಅಲ್ಲಿನ ಸಿಇಒ ಮತ್ತು ಮ್ಯಾನೇಜ್​ಮೆಂಟ್​ಗಳನ್ನು ಭೇಟಿಯಾಗಿ ಮತ ಚಲಾಯಿಸಲು ಸಿಬ್ಬಂದಿಗೆ ಉತ್ತೇಜಿಸುವಂತೆ ಹೇಳಿದ್ದೇವೆ ಎಂದು ತಿಳಿಸಿದರು. ಆರೋಗ್ಯಕ್ಕೆ ಬಿಯರ್ ಎಷ್ಟು ಒಳ್ಳೆಯದು ಗೊತ್ತಾ!? ಖಾಸಗಿ ಕಂಪನಿಗಳ ಮಾಲಿಕರನ್ನು … Continue reading ಮತದಾನದ ದಿನ ಕಂಪನಿಗಳು ರಜೆ ನೀಡಬೇಕು, ಇಲ್ಲದಿದ್ರೆ ಕ್ರಮ – ಮುಖ್ಯ ಚುನಾವಣಾಧಿಕಾರಿ!