ಶಿಕ್ಷಣದಿಂದ ಉತ್ತಮ ಭವಿಷ್ಯ ನಿರ್ಮಾಣವಾಗಲು ಸಹಕಾರ ಅಗತ್ಯ: ಹೇಮಲತಾ ಪಟ್ಟಣ!
ಬಾಗಲಕೋಟೆ:- ಪ್ರಾಥಮಿಕ ಹಂತದಲ್ಲಿ ಮಕ್ಕಳ ಪ್ರತಿಭೆ ಗುರುತಿಸಿ ಪೋತ್ರಾಹಿಸಬೇಕು,ಮಕ್ಕಳ ಭವಿಷ್ಯ ನಿರ್ಮಾಣವಾಗಲು ಶಿಕ್ಷಣ ಅವಶ್ಯಕ ಪಾಲಕರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ, ಅವರ ಕಲಿಕೆ ಕಡೆಗೂ ಗಮನ ಹರಿಸುವುದು ಅಗತ್ಯವಾಗಿದೆ ಎಂದು ರಬಕವಿ-ಬನಹಟ್ಟಿ ತಾಲ್ಲೂಕಾ ನೇಕಾರ ಸಮುದಾಯಗಳು ಒಕ್ಕೂಟದ ಮಹಿಳಾ ವಿಭಾಗದ ಅಧ್ಯಕ್ಷ ಶ್ರೀಮತಿ ಹೇಮಲತಾ ಪಟ್ಟಣ ಹೇಳಿದರು. ಪ್ರಜ್ವಲ್ ಗೆ ಅರೆಸ್ಟ್ ವಾರೆಂಟ್..!? ಶೀಘ್ರವೇ ಸಂಸದರ ಬಂಧನ ಆಗುತ್ತಾ? ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಶ್ರೀ ಜೇಡರ ದಾಸಿಮಯ್ಯ ಕಾಲೋನಿಯಲ್ಲಿ ನೇಕಾರ ಸಮುದಾಯದ … Continue reading ಶಿಕ್ಷಣದಿಂದ ಉತ್ತಮ ಭವಿಷ್ಯ ನಿರ್ಮಾಣವಾಗಲು ಸಹಕಾರ ಅಗತ್ಯ: ಹೇಮಲತಾ ಪಟ್ಟಣ!
Copy and paste this URL into your WordPress site to embed
Copy and paste this code into your site to embed