Facebook Twitter Instagram YouTube
    ಕನ್ನಡ English తెలుగు
    Friday, September 15
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    Student Protest: ಕಾಲೇಜು ಹಾಸ್ಟೆಲ್ ಊಟದಲ್ಲಿ ಜಿರಲೆಗಳು: ಆಕ್ರೋಶಗೊಂಡ ವಿದ್ಯಾರ್ಥಿನಿಯರಿಂದ ಪ್ರತಿಭಟನೆ!

    AIN AuthorBy AIN AuthorJune 22, 2023
    Share
    Facebook Twitter LinkedIn Pinterest Email

    ಬೆಂಗಳೂರು: ವಿದ್ಯಾರ್ಥಿನಿಯರ ಕಾಲೇಜು ಹಾಸ್ಟೆಲ್ ಊಟದಲ್ಲಿ ಜಿರಲೆಗಳು  ವಿವೇಕಾನಂದ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಸ್ಟೆಲ್ ನ ಊಟದಲ್ಲಿ ಜಿರಳೆಗಳು ಆಕ್ರೋಶಗೊಂಡ ವಿದ್ಯಾರ್ಥಿನಿಯರಿಂದ ಪ್ರತಿಭಟನೆ. ನಗರದ  ಕುಂಬಳಗೋಡಿನಲ್ಲಿರುವ ಕಾಲೇಜಿನ ಹಾಸ್ಟೆಲ್ ನಡೆದಿರುವ ಘಟನೆಯಾಗಿದೆ.ಸುಮಾರು 70ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿರುವ ಹಾಸ್ಟೆಲ್ ಕಳೆದ ಮೂರು ವರ್ಷದಿಂದ ಊಟದಲ್ಲಿ ಜಿರಳೆ ಸಮಸ್ಯೆ ಇದೆ.

    https://ainlivenews.com/wp-content/uploads/2023/06/WhatsApp-Video-2023-06-22-at-5.07.30-PM.mp4

    ಕಾಲೇಜು ಆಡಳಿತ ಮಂಡಳಿಗೆ ಹೇಳಿದ್ರೂ ಪ್ರಯೋಜನವಿಲ್ಲ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಕಾಲೇಜ್ ಮುಂದೆ ಪ್ರತಿಭಟನೆಗೆ ಕೂತ ವಿದ್ಯಾರ್ಥಿನಿಯರು ಮೆಸ್ ಒಳಗಡೆಯೇ ವಾಷ್ ರೂಂ ಇದೆ ಎಲ್ಲ ವಿದ್ಯಾರ್ಥಿನಿಯರಿಗೂ ಆರೋಗ್ಯ ಹಾಳಾಗುತ್ತಿದೆ ಎಲ್ಲದಲ್ಕೂ ದುಡ್ಡು‌ ತಗೋತರೆ, ಅದ್ರೇ ಊಟದ ತುಂಬಾ ಜಿರಳೆ ಇರುತ್ತೆ ನಾವು ಪ್ರಶ್ನೆ ಮಾಡಿದ್ರೇ ಬಾಯಿ ಮುಚ್ಚಿಸ್ತಾರೆ ಕ್ಲಾಸ್  ಗೆ ಅಟೆಂಡ್ ಆಗದೇ ಪ್ರತಿಭಟನೆಗೆ ಕೂತ ವಿದ್ಯಾರ್ಥಿನಿಯರು ಕೂಡಲೇ ಸಮಸ್ಯೆ‌ ಬಗೆಹರಿಸಿ, ಅಲ್ಲಿವರೆಗೆ ಕ್ಲಾಸ್ ಗೆ ಅಟೆಂಡ್ ಆಗಲ್ಲ ಎಂದು ವಿದ್ಯಾರ್ಥಿಗಳ ಪಟ್ಟು ಹಿಡಿದು ಕುಳಿತಿದ್ದಾರೆ.

    Demo

    Demo
    Share. Facebook Twitter LinkedIn Email WhatsApp

    Related Posts

    Dr. G. Parameshwar: ಚೈತ್ರಾ ಕುಂದಾಪುರ ಪ್ರಕರಣ: ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದೇನು..?

    September 15, 2023

    Basanagowda Patil Yatnal: ಗಣೇಶ ಚತುರ್ಥಿ ಆಚರಣೆಗೆ ರಾಜ್ಯದ ಎಲ್ಲ ಹಿಂದೂಗಳು ಹುಬ್ಬಳ್ಳಿಗೆ ಬರಬೇಕಾಗುತ್ತದೆ: ಬಸನಗೌಡ ಪಾಟೀಲ್ ಯತ್ನಾಳ್

    September 15, 2023

    CM Siddaramaiah: ಸಂವಿಧಾನ ವಿರೋಧಿ ಶಕ್ತಿಗಳು ಮತ್ತೆ ಮನುಸ್ಮೃತಿ ಜಾರಿಗೆ ಹುನ್ನಾರ ನಡೆಸುತ್ತಿವೆ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

    September 15, 2023

    DK Sivakumar: ಅಂಬೇಡ್ಕರ್ ಅವರ ಹಾದಿಯಲ್ಲಿ ನಡೆದರೆ ದೇಶದ ಪ್ರಗತಿ ಸಾಧ್ಯ: ಡಿಸಿಎಂ ಡಿ.ಕೆ.ಶಿವಕುಮಾರ್

    September 15, 2023

    ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ನಿಯಂತ್ರಣಕ್ಕೆ ಕಠಿಣ ಕಾನೂನು..! ಕೋಮುಸೌಹಾರ್ದತೆಗೆ ಧಕ್ಕೆ ತರುವ ಪೋಸ್ಟ್ ಹಾಕಿದ್ರೆ ಶಿಕ್ಷೆ

    September 15, 2023

    Gruhalakshmi: ಯಜಮಾನಿಯರಿಗೆ ಗುಡ್‌ ನ್ಯೂಸ್: ಗೃಹಲಕ್ಷ್ಮಿಗಾಗಿ 4600 ಕೋಟಿ ರೂ. ಬಿಡುಗಡೆ ಮಾಡಿದ ಸರ್ಕಾರ

    September 15, 2023

    Bangalore: ರೂಮ್ ಕೊಟ್ಟು ಖಾಸಗಿ ವಿಡಿಯೊ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಹೋಟೆಲ್ ಒಡತಿ ಅಂದರ್..!

    September 15, 2023

    Bengaluru: ಬಯಸದೇ ಬಂದ 94 ಲಕ್ಷ ದುಡ್ಡು..! ಜಸ್ಟ್ 10 ಸೆಕೆಂಡ್ ನಲ್ಲಿ ಲಕ್ಷಾಧಿಪತಿಯಾದ ಯುವಕ ಪೊಲೀಸರಿಗೆ ಸಿಕ್ಕಿಬಿದ್ದ

    September 15, 2023

    Chaitra Kundapur: ಸ್ವಾಮೀಜಿ ಅರೆಸ್ಟ್ ಆದ್ರೆ ದೊಡ್ಡ ದೊಡ್ಡವರೂ ಆಚೆ ಬರ್ತಾರೆ ಅಂದಿದಾದ್ರೂ ಯಾಕೆ..? ಪ್ರಕರಣದ ಹಾದಿ ತಪ್ಪಿಸ್ತಿದ್ದಾಳಾ ಮಾತಿನ ಮಲ್ಲಿ..?

    September 15, 2023

    CM Siddaramaiah: ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    September 15, 2023

    Chaitra Kundapur: ಸಿಸಿಬಿ ವಿಚಾರಣೆ ವೇಳೆ ಕುಸಿದು ಬಿದ್ದ ಚೈತ್ರಾ ಕುಂದಾಪುರ..! ಆಸ್ಪತ್ರೆಗೆ ದಾಖಲು

    September 15, 2023

    ಅಲೋಕ್‌ ಕುಮಾರ್ ವಿರುದ್ಧದ ಲಂಚ ಆರೋಪದ ಕೇಸ್ ರದ್ದು ಮಾಡಿದ ಹೈಕೋರ್ಟ್

    September 15, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.