ಕೋಚಿಂಗ್ ಸೆಂಟರ್ ಜಲಾವೃತ: ನೀರಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವು; ತನಿಖೆಗೆ ಸರ್ಕಾರ ಆದೇಶ!

ನವದೆಹಲಿ:- ದೇಶದ ನಾನಾ ಕಡೆ ಮಳೆಯ ಅವಾಂತರ ಒಂದಲ್ಲ, ಎರಡಲ್ಲ. ದೆಹಲಿಯಲ್ಲಿ ಶನಿವಾರ ಸುರಿದ ಭಾರೀ ಮಳೆಯ ನಂತರ ರಾಜೇಂದ್ರ ನಗರದಲ್ಲಿರುವ ರಾವ್ ಐಎಎಸ್ ಅಕಾಡೆಮಿಯ ನೆಲಮಾಳಿಗೆ ಜಲಾವೃತವಾಗಿತ್ತು. ಈ ದುರಂತದಲ್ಲಿ 3 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. Rain News: ಕರ್ನಾಟಕದ ಈ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಭಾರೀ ಮಳೆ! ವಿದ್ಯಾರ್ಥಿಗಳು ಸಿಲುಕಿರುವ ಬಗ್ಗೆ ಮಾಹಿತಿ ಲಭಿಸಿದೆ. ರಕ್ಷಣಾ ಕಾರ್ಯಾಚರಣೆ ಆರಂಭವಾದ ಕೆಲವೇ ಗಂಟೆಗಳ ನಂತರ ಇಬ್ಬರು ವಿದ್ಯಾರ್ಥಿನಿಯರ ಮೃತದೇಹಗಳು ಪತ್ತೆಯಾಗಿವೆ. ಬಳಿಕ ವಿದ್ಯಾರ್ಥಿಯ ಶವ ಹೊರತೆಗೆಯಲಾಯಿತು. … Continue reading ಕೋಚಿಂಗ್ ಸೆಂಟರ್ ಜಲಾವೃತ: ನೀರಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವು; ತನಿಖೆಗೆ ಸರ್ಕಾರ ಆದೇಶ!