CM Siddaramaiah: ದಿಢೀರ್‌ ಅಂತಾ ಮೈಸೂರಿಗೆ ತೆರಳಿದ ಸಿಎಂ : ಕಾರಣವೇನು ಗೊತ್ತಾ?

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇವತ್ತು  ದಿಢೀರ್‌ ಅಂತಾ ಮೈಸೂರಿಗೆ ಪ್ರಯಾಣ ಬೆಳಸಿದರು. ಏನು ವಿಶೇಷ ಅಂತೀರಾ? ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಕ್ರಮವಾಗಿ ಸೈಟು ಹಂಚಿರುವ ಆರೋಪದ ಹಗರಣ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿದ ಬಳಿಕ ಅವರು ಮೊದಲ ಬಾರಿ ಮೈಸೂರಿಗೆ ವಿಶೇಷ ವಿಮಾನವೊಂದರಲ್ಲಿ ತೆರಳುತ್ತಿದ್ದಾರೆ.   Bigg News: ಗ್ಯಾರಂಟಿ ಯೋಜನೆಗಳಿಗೆ SCSP, TSP ಹಣ ಬಳಕೆ: ರಾಜ್ಯ ಸರ್ಕಾರಕ್ಕೆ ನೋಟೀಸ್ ಚಾಮರಾಜನಗರದಲ್ಲಿ ಸಂಸದ ಸುನೀಲ್ ಬೋಸ್ ಗೆ ಸತ್ಕಾರ ಸಮಾರಂಭ … Continue reading CM Siddaramaiah: ದಿಢೀರ್‌ ಅಂತಾ ಮೈಸೂರಿಗೆ ತೆರಳಿದ ಸಿಎಂ : ಕಾರಣವೇನು ಗೊತ್ತಾ?