ಸಿಎಂ ಸಿದ್ದರಾಮಯ್ಯ ಗೆ ಮೂಡಾ ನಂತರ ರೀಡೂ ಸಂಕಷ್ಟ: ವರದಿ ಸಲ್ಲಿಸುವಂತೆ ರಾಜ್ಯಪಾಲರ ಸೂಚನೆ!

ಬೆಂಗಳೂರು:- ಮೂಡಾ ಹಗರಣದ ವಿಚಾರದಲ್ಲಿ ಸಂಕಷ್ಟ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಕಾಂಗ್ರೆಸ್ ಸರ್ಕಾರ vs ರಾಜಭವನದ ನಡುವಿನ ಸಂಘರ್ಷ ತಾರಕ್ಕೇರ್ತಿದೆ, ಸಿಎಮ ಸಿದ್ದರಾಮಯ್ಯ ವಿರುದ್ಧ ರಾಜ್ಯಾಪಾಲ ಥಾವರ್ ಚಂದ ಗಹಲೋಟ್ ಸಮರ ಸಾರಿದಂತೆ ಕಾಣ್ತಿದೆ. ಅರ್ಕಾವತಿ ಡಿ ನೋಟಿಫೀಕೇಷನ್ ಗೆ ಕೈ ಹಾಕಿರೋ ರಾಜ್ಯಪಾಲರು ರೀಡೂ ವಿಚಾರಣಾ ಆಯೋಗದ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಈ ವಿಚಾರ ರಾಜಕೀಯವಾಗಿ ಜೋರಾಗಿ ಚರ್ಚೆಯಾಗ್ತಿದ್ದು ಮಾಜಿ ಸಚಿವ ಅಶ್ವಥ್ ನಾರಾಯಣ್ ಸರ್ಕಾರ ವಿರುದ್ಧ ಕಿಡಿ ಕಾರ್ತಿದ್ರೆ, … Continue reading ಸಿಎಂ ಸಿದ್ದರಾಮಯ್ಯ ಗೆ ಮೂಡಾ ನಂತರ ರೀಡೂ ಸಂಕಷ್ಟ: ವರದಿ ಸಲ್ಲಿಸುವಂತೆ ರಾಜ್ಯಪಾಲರ ಸೂಚನೆ!