ಕರ್ನಾಟಕದಲ್ಲಿ ನಡೆದ 2 ದೊಡ್ಡ ಹಗರಣದಲ್ಲಿ ಸಿಎಂ ಅಪರಾಧಿ: ಸಚಿವೆ ಶೋಭಾ ಕರಂದ್ಲಾಜೆ!

ಮೈಸೂರು:- ಕರ್ನಾಟಕದಲ್ಲಿ ನಡೆದ 2 ದೊಡ್ಡ ಹಗರಣದಲ್ಲಿ ಸಿಎಂ ಅಪರಾಧಿ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ದನದ ಕೊಟ್ಟಿಗೆಯಲ್ಲಿ ನೇಣಿಗೆ ಶರಣಾದ ದಂಪತಿ: ಕಾರಣ ನಿಗೂಢ! ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ, ವಾಲ್ಮೀಕಿ ಎರಡು ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯನವರೇ ಅಪರಾಧಿ. ಸಿದ್ದರಾಮಯ್ಯ ಅನೈತಿಕವಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದಾರೆ. ಮುಡಾ, ವಾಲ್ಮೀಕಿ ಎರಡು ಕೇಸ್‌ನಲ್ಲಿ ಅವರೇ ಅಪರಾಧಿ. ಮುಡಾ ವಿಚಾರದಲ್ಲಿ ಸೈಟ್ ವಾಪಸ್ ಕೊಟ್ಟು ಸಿಕ್ಕಿಕೊಂಡಿದ್ದಾರೆ. ಇನ್ನೂ ವಾಲ್ಮೀಕಿ ಹಗರಣ ಸಂಬಂಧ ಇಡಿ ಕೂಡ ಜನರ … Continue reading ಕರ್ನಾಟಕದಲ್ಲಿ ನಡೆದ 2 ದೊಡ್ಡ ಹಗರಣದಲ್ಲಿ ಸಿಎಂ ಅಪರಾಧಿ: ಸಚಿವೆ ಶೋಭಾ ಕರಂದ್ಲಾಜೆ!