ಸಂಕಷ್ಟದಲ್ಲಿ ಮಣ್ಣಿನ ಗಣಪ ತಯಾರಕರು, POP ಗಣೇಶನ ಮೊರೆ ಹೋದ ಜನ!

ಚಿತ್ರದುರ್ಗ:– ರಾಜ್ಯ ಸರ್ಕಾರ ಪಿಓಪಿ ಗಣಪತಿ ಮಾರಾಟವನ್ನು ನಿರ್ಬಂಧಿಸಿ ಆದೇಶಿಸಿದೆ. ಆದರೂ ಸಹ ಪಿಓಪಿ ಗಣಪತಿ ಮೂರ್ತಿಗಳ ಮಾರಾಟ ನಡೆಯುತ್ತಿದೆ. ಹೀಗಾಗಿ, ಪರಂಪರಾಗತವಾಗಿ ಮಣ್ಣಿನ ಮೂರ್ತಿ ತಯಾರಿಸಿಕೊಂಡು ಬಂದಿರುವ ಕುಟುಂಬಗಳು ಸಂಕಷ್ಟಕ್ಕೀಡಾಗುವಂತಾಗಿದೆ. Prahlad Joshi: ಜೈಲಿನ ದರ್ಶನ್ ಫೋಟೋ ಹೊರ ಬಿಟ್ಟದ್ದು ರಾಜ್ಯ ಸರ್ಕಾರ: ಜೋಶಿ! ಕೋಟೆನಾಡು ಚಿತ್ರದುರ್ಗ ನಗರದಲ್ಲಿ ಪ್ರತಿಷ್ಠಾಪಿಸುವ ಹಿಂದೂ ಮಹಾಗಣಪತಿ ಉತ್ಸವ ನಾಡಿನ ಜನರ ಗಮನ ಸೆಳೆದಿದೆ. ಆದ್ರೆ, ದುರ್ಗದಲ್ಲೇ ಪಿಓಪಿ ಗಣಪತಿಗಳ ಹಾವಳಿ ಹೆಚ್ಚಿದ್ದು, ಮಣ್ಣಿನ ಗಣಪತಿ ತಯಾರಕರಿಗೆ ಪೆಟ್ಟು ಬಿದ್ದಿದ್ದು … Continue reading ಸಂಕಷ್ಟದಲ್ಲಿ ಮಣ್ಣಿನ ಗಣಪ ತಯಾರಕರು, POP ಗಣೇಶನ ಮೊರೆ ಹೋದ ಜನ!