ಪರಿಷತ್ ಟಿಕೆಟ್ ಪಡೆದ ಸಿಟಿ ರವಿ ಹೇಳಿದಿಷ್ಟು..!
ಚಿಕ್ಕಮಗಳೂರು:- ಮಾಜಿ ಶಾಸಕ ಸಿಟಿ ರವಿಗೆ ಪರಿಷತ್ ಟಿಕೆಟ್ ಒಲಿದಿದೆ. ಟಿಕೆಟ್ ಸಿಗುತ್ತಿದ್ದಂತೆ ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿಗೆ ಭವ್ಯ ಸ್ವಾಗತ ಮಾಡಿದ್ದು, ರವಿ ಅವರು ಚಿಕ್ಕಮಗಳೂರಿಗೆ ಬರುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಚಾಮರಾಜನಗರ: ಭಕ್ತರಿದ್ದ ಬಸ್ ಪಲ್ಟಿ.. 16 ಮಂದಿಗೆ ಗಂಭೀರ ಗಾಯ! ಬಳಿಕ ಮಾತನಾಡಿದ ಸಿಟಿ ರವಿ, 95ನೇ ಇಸವಿಯಿಂದ ನಾನು ಯಾವುದನ್ನು ಕೇಳಿ ಪಡೆದಿಲ್ಲ. ಪಕ್ಷದ ಕೆಲಸ ಮಾಡುವುದಷ್ಟೇ ನನ್ನ ಕೆಲಸ. ನನಗೇನು ಬೇಕು ಅದನ್ನ ಪಕ್ಷ ನಿರ್ಧಾರ ಮಾಡುತ್ತದೆ. ಇದೀಗ ಪರಿಷತ್ ಟಿಕೆಟ್ ನೀಡಿದ್ದಕ್ಕೆ … Continue reading ಪರಿಷತ್ ಟಿಕೆಟ್ ಪಡೆದ ಸಿಟಿ ರವಿ ಹೇಳಿದಿಷ್ಟು..!
Copy and paste this URL into your WordPress site to embed
Copy and paste this code into your site to embed