ಪರಿಷತ್ ಟಿಕೆಟ್ ಪಡೆದ ಸಿಟಿ ರವಿ ಹೇಳಿದಿಷ್ಟು..!

ಚಿಕ್ಕಮಗಳೂರು:- ಮಾಜಿ ಶಾಸಕ ಸಿಟಿ ರವಿಗೆ ಪರಿಷತ್ ಟಿಕೆಟ್ ಒಲಿದಿದೆ. ಟಿಕೆಟ್ ಸಿಗುತ್ತಿದ್ದಂತೆ ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿಗೆ ಭವ್ಯ ಸ್ವಾಗತ ಮಾಡಿದ್ದು, ರವಿ ಅವರು ಚಿಕ್ಕಮಗಳೂರಿಗೆ ಬರುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಚಾಮರಾಜನಗರ: ಭಕ್ತರಿದ್ದ ಬಸ್ ಪಲ್ಟಿ.. 16 ಮಂದಿಗೆ ಗಂಭೀರ ಗಾಯ! ಬಳಿಕ ಮಾತನಾಡಿದ ಸಿಟಿ ರವಿ, 95ನೇ ಇಸವಿಯಿಂದ ನಾನು ಯಾವುದನ್ನು ಕೇಳಿ ಪಡೆದಿಲ್ಲ. ಪಕ್ಷದ ಕೆಲಸ ಮಾಡುವುದಷ್ಟೇ ನನ್ನ ಕೆಲಸ. ನನಗೇನು ಬೇಕು ಅದನ್ನ ಪಕ್ಷ ನಿರ್ಧಾರ ಮಾಡುತ್ತದೆ. ಇದೀಗ ಪರಿಷತ್​ ಟಿಕೆಟ್​ ನೀಡಿದ್ದಕ್ಕೆ … Continue reading ಪರಿಷತ್ ಟಿಕೆಟ್ ಪಡೆದ ಸಿಟಿ ರವಿ ಹೇಳಿದಿಷ್ಟು..!