ಚಿತ್ರದುರ್ಗ: ನಗರಸಭೆಗೆ ಜಾಗ, ಬಡಗಿ ಕೆಲಸಗಾರರ ಗೋಳು..!!
ಚಿತ್ರದುರ್ಗ: ಜಿಲ್ಲಾ ಬಡಾಗಿ ಕಾರ್ಮಿಕರ ಸಂಘದಿಂದ ನಗರಸಭೆಗೆ ಮನೆ ಕಟ್ಟಿಸಿ ಕೊಡುವ ಉದ್ದೇಶಕ್ಕೆ ಕಳೆದ 15 ವರ್ಷಗಳ ಹಿಂದೆ ಬಡಗಿ ಕಾರ್ಮಿಕರ ಸಂಘದಿಂದ ಜಮೀನು ಬಿಟ್ಟುಕೊಟ್ಟಿದ್ದು, ಈ ವರೆಗೂ ಬಡ ಕಾರ್ಮಿಕರು ನೆತ್ತಿಯ ಮೇಲಿನ ಸೂರಿಗೆ ಅಲೆದಾಡುವ ಪರೀಸ್ಥತಿ ನಿರ್ಮಾಣವಾಗಿದೆ. Bangalore Crime: ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ಆರೋಪಿ ಬಂಧನ! ಚಿತ್ರದುರ್ಗ ಬಡಗಿ ಕಾರ್ಮಿಕರು ಕಳೆದ 15 ವರ್ಷಗಳ ಹಿಂದೆ ರಾಜೀವ ಗಾಂಧಿ ವಸತಿ ಯೋಜನೆಯಡಿ ಮನೆ ಕಟ್ಟಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ರು. ಅದರಂತೆ … Continue reading ಚಿತ್ರದುರ್ಗ: ನಗರಸಭೆಗೆ ಜಾಗ, ಬಡಗಿ ಕೆಲಸಗಾರರ ಗೋಳು..!!
Copy and paste this URL into your WordPress site to embed
Copy and paste this code into your site to embed