ಉಡುಪಿಯಲ್ಲೂ ಚೀನಾ ಬೆಳ್ಳುಳ್ಳಿ ಹಾವಳಿ: ಮಾರ್ಕೆಟ್ ನಲ್ಲಿ 5 ಕ್ವಿಂಟಲ್ ಸೀಜ್ ಮಾಡಲಾಗಿದೆ.

ಉಡುಪಿ: ನಗರಸಭಾ ಆಯುಕ್ತರು ದಾಳಿ ಮಾಡಿ ಚೀನಾ ಬೆಳ್ಳುಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಶಿವಮೊಗ್ಗದಲ್ಲೂ ಚೀನಾ ಬೆಳ್ಳುಳ್ಳಿ ಆತಂಕ ಸೃಷ್ಟಿಸಿತ್ತು. ಉಡುಪಿ ಎಪಿಎಂಸಿ ಮಾರುಕಟ್ಟೆಯಲ್ಲಿ ಸುಮಾರು 5 ಕ್ವಿಂಟಲ್ ಚೀನಾ ಬೆಳ್ಳುಳ್ಳಿ ಪತ್ತೆಯಾಗಿದ್ದು ಉಡುಪಿ ನಗರಸಭಾ ಆಯುಕ್ತ ರಾಯಪ್ಪ ಬೆಳ್ಳುಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ. ಮುಡಾ ದೂರುದಾರ ಸ್ನೇಹಮಹಿ ಕೃಷ್ಣ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್! ದೇಶಿ ಬೆಳ್ಳುಳ್ಳಿ ಕೆಜಿಗೆ 250 ರೂ.ನಂತೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಆದರೆ ಚೀನಾ ಬೆಳ್ಳುಳ್ಳಿ ವ್ಯಾಪಾರಿಗಳು ಆಕರ್ಷಕವಾಗಿ … Continue reading ಉಡುಪಿಯಲ್ಲೂ ಚೀನಾ ಬೆಳ್ಳುಳ್ಳಿ ಹಾವಳಿ: ಮಾರ್ಕೆಟ್ ನಲ್ಲಿ 5 ಕ್ವಿಂಟಲ್ ಸೀಜ್ ಮಾಡಲಾಗಿದೆ.