Hubballi: ಪರಿಸರ ಹಾನಿಯಾದರೆ ಮನುಕುಲದ ಅಭಿವೃದ್ಧಿ ಕುಂಠಿತ: ಪರಿಸರ ಪ್ರೇಮಿ ಚೆನ್ನು ಹೊಸಮನಿ!

ಹುಬ್ಬಳ್ಳಿ: ನಾವು ಪ್ರಕೃತಿಯ ಹಾನಿಗಳನ್ನು ತಪ್ಪಿಸುವಲ್ಲಿ ಯಶಸ್ವಿಯಾಗಬೇಕಾದರೆ ಪರಿಸರವನ್ನು ರಕ್ಷಿಸಬೇಕಾಗುತ್ತದೆ ವಾಯು ಅಗ್ನಿ ನೀರು ಭೂಮಿ ಆಕಾಶ ಇವು ದೈವದತ್ತ ಕೊಡುಗೆಯಾಗಿದ್ದು ಇವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು ಇವುಗಳ ವಿನಾಶವಾದರೆ ಈ ಪ್ರಕೃತಿಯಲ್ಲಿ ಯಾವ ಜೀವಿಗೂ ಬದುಕಲು ಅವಕಾಶವಿಲ್ಲ ಇಂದು ನಾವು ಮಕ್ಕಳನ್ನು ಹುಟ್ಟಿಸಿದಂತೆ ಮರಗಳನ್ನು ಹುಟ್ಟಿಸಬೇಕಾದದ್ದು ನಮ್ಮ ಮೂಲ ಛಲವಾಗಬೇಕು ಪ್ರತಿಯೊಬ್ಬ ವಿದ್ಯಾರ್ಥಿಯು ಪಠ್ಯದ ಜೊತೆಗೆ, ಪರಿಸರದ ಕಾಳಜಿ ಇದು ನನ್ನ ಒಂದು ವಿಷಯ ಎಂದು ಆಯ್ಕೆ ಮಾಡಿಕೊಳ್ಳಬೇಕು ಇಂದಿನ ಮಗು ನಾಳೆನ ನಾಗರಿಕವೆಂಬಂತೆ ಇಂದಿನ … Continue reading Hubballi: ಪರಿಸರ ಹಾನಿಯಾದರೆ ಮನುಕುಲದ ಅಭಿವೃದ್ಧಿ ಕುಂಠಿತ: ಪರಿಸರ ಪ್ರೇಮಿ ಚೆನ್ನು ಹೊಸಮನಿ!