ಮುಂಬೈ ವಿರುದ್ಧದ ಪಂದ್ಯದಲ್ಲಿ RCB ಗೆ ಮೋಸ! – ರೆಫರಿ ಮತ್ತು ಅಂಪೈರ್​ಗಳ ವಿರುದ್ಧ ಫ್ಯಾನ್ಸ್ ಕಿಡಿ!

ಮುಂಬೈ ವಿರುದ್ಧದ ಪಂದ್ಯದಲ್ಲಿ ರೆಫಿರಿ ಮತ್ತು ಅಂಪೈರ್​ಗಳು ಆರ್​ಸಿಬಿಗೆ ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ. ಟಾಸ್ ಸೇರಿದಂತೆ ಎಲ್ಲ ಕಡೆಯೂ ಮುಂಬಯಿ ತಂಡಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂಬ ಆಪಾದನೆಗಳು ಕೇಳಿ ಬಂದಿವೆ. ದೊಡ್ಡ ಟೂರ್ನಿಯಲ್ಲಿ ಈ ರೀತಿ ಆಗುತ್ತಿರುವ ಬಗ್ಗೆ ಆರ್​ಸಿಬಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇಂಥ ಕೃತ್ಯಗಳನ್ನು ಬಿಸಿಸಿಐ ತಡೆಬೇಕು ಎಂದು ವಿಡಿಯೊ ಸಮೇತ ಒತ್ತಾಯ ಮಾಡಿದ್ದಾರೆ. Karnataka Weather: ರಾಜ್ಯದ ಹಲವೆಡೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ! ಟಾಸ್​ಗಾಗಿ ನಾಣ್ಯ … Continue reading ಮುಂಬೈ ವಿರುದ್ಧದ ಪಂದ್ಯದಲ್ಲಿ RCB ಗೆ ಮೋಸ! – ರೆಫರಿ ಮತ್ತು ಅಂಪೈರ್​ಗಳ ವಿರುದ್ಧ ಫ್ಯಾನ್ಸ್ ಕಿಡಿ!