ಚಾಮರಾಜನಗರ: ವಿದ್ಯುತ್ ತಂತಿಗೆ ಸಿಲುಕಿ ಇಬ್ಬರು ರೈತರು ದುರ್ಮರಣ!

ಚಾಮರಾಜನಗರ:- ತುಂಡಾದ ವಿದ್ಯುತ್ ತಂತಿಗೆ ಸಿಲುಕಿ ಇಬ್ಬರು ರೈತರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಬಾಯಿ ಹುಣ್ಣು ಸಮಸ್ಯೆಯಿಂದ ಬಳಲುತ್ತಿದ್ದೀರಾ!? ಹಾಗಿದ್ರೆ ಈ ಮನೆ ಮದ್ದು ಟ್ರೈ ಮಾಡಿ! ಚಾಮರಾಜನಗರ ಜಿಲ್ಲೆಯ ಅಯ್ಯನಪುರ ಗ್ರಾಮದ ರೈತರಾದ 48 ವರ್ಷ ವಯಸ್ಸಿನ ನಾಗೇಂದ್ರ ಹಾಗೂ 40 ವರ್ಷ ವಯಸ್ಸಿನ ಮಲ್ಲೇಶ್ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ. ನಾಗೇಂದ್ರ ಹಾಗೂ ಮಲ್ಲೇಶ್ ಇಬ್ಬರು ರೈತರು ನಿನ್ನೆ ರಾತ್ರಿ ಜಮೀನಿಗೆ ತೆರಳಿ ಮನೆಗೆ ವಾಪಸ್ಸಾಗುವ ವೇಳೆ ತುಂಡಾಗಿ ರಸ್ತೆಯಲ್ಲಿ ಬಿದ್ದಿದ್ದ ವಿದ್ಯುತ್ … Continue reading ಚಾಮರಾಜನಗರ: ವಿದ್ಯುತ್ ತಂತಿಗೆ ಸಿಲುಕಿ ಇಬ್ಬರು ರೈತರು ದುರ್ಮರಣ!