ಚಾಮರಾಜನಗರ: ವಿದ್ಯುತ್‌ ಸ್ಪರ್ಶಿಸಿ ಹೆಣ್ಣು ಚಿರತೆ ಸಾವು!

ಚಾಮರಾಜನಗರ:– ವಿದ್ಯುತ್‌ ಸ್ಪರ್ಶಕ್ಕೆ ಹೆಣ್ಣು ಚಿರತೆ ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಸೀಗೇವಾಡಿ ಗ್ರಾಮದ ಬಳಿ ಜರುಗಿದೆ. ಕರ್ನಾಟಕದಲ್ಲಿ ಡೆಂಗ್ಯೂ ಆರ್ಭಟ: ನಿನ್ನೆ ಒಂದೇ ದಿನ 12 ಸಾವಿರ ಪ್ರಕರಣಗಳು ಪತ್ತೆ! ರೈತರೊಬ್ಬರ ಜಮೀನಿನ ಬಳಿ ಮರದಿಂದ ಕೆಳಗೆ ಜಿಗಿಯುವಾಗ ಚಿರತೆಗೆ ವಿದ್ಯುತ್ ಸ್ಪರ್ಶವಾಗಿದೆ. ತಕ್ಷಣವೇ ಮರದ ಬಳಿಯಿದ್ದ ವಿದ್ಯುತ್ ತಂತಿ ತಗುಲಿ ದುರ್ಘಟನೆ ಸಂಭವಿಸಿದೆ. ಸೀಗೇವಾಡಿ ಗ್ರಾಮದ ಕಲ್ಲಿಗಣಸ್ವಾಮಿಗೆ ಎಂಬ ರೈತರಿಗೆ ಸೇರಿದ ಸ.ನಂ 202/3 ರಲ್ಲಿ ಘಟನೆ ಜರುಗಿದೆ. ಸುಮಾರು 6 … Continue reading ಚಾಮರಾಜನಗರ: ವಿದ್ಯುತ್‌ ಸ್ಪರ್ಶಿಸಿ ಹೆಣ್ಣು ಚಿರತೆ ಸಾವು!