ಚಾಮರಾಜನಗರ: ವಿದ್ಯುತ್ ತಂತಿ ತುಳಿದು ರೈತ ಸಾವು!

ಚಾಮರಾಜನಗರ:- ಜಿಲ್ಲೆಯ ಚಂದಕವಾಡಿ ಹೋಬಳಿಯ ಬಸವನಪುರ ಗ್ರಾಮದಲ್ಲಿ ವಿದ್ಯುತ್ ತಂತಿ ತುಳಿದು ರೈತ ಸಾವನ್ನಪ್ಪಿದ ಘಟನೆ ಜರುಗಿದೆ. ರೈಲು ಪ್ರಯಾಣಿಕರ ಗಮನಕ್ಕೆ: ಭಾರೀ ಮಳೆ ಹಿನ್ನೆಲೆ, ಕರ್ನಾಟಕದ ಮತ್ತಷ್ಟು ರೈಲುಗಳ ಸಂಚಾರ ರದ್ದು! ಮೃತ ರೈತನನ್ನು 70 ವರ್ಷದ ಮಾದಪ್ಪ ಸಾವನ್ನಪ್ಪಿದ ದುರ್ದೈವಿ ಎನ್ನಲಾಗಿದೆ. ನಿನ್ನೆ ಸಂಜೆ ಸುರಿದ ಭಾರೀ ಮಳೆಗೆ ನೀರಿನ ತೊಂಬೆ ಬಳಿ ವಿದ್ಯುತ್ ತಂತಿ ತುಂಡಾಗಿತ್ತು. ರೈತ ಮಾದಪ್ಪ ಹಸುಗಳೊಂದಿಗೆ ಜಮೀನಿಗೆ ತೆರಳಿದ್ರು. ಮಳೆ‌ಕಾರಣ ತೊಂಬೆ ಬಳಿ ಆಶ್ರಯ ಪಡೆಯಲು ಆಗಮಿಸಿದಾಗ ಈ … Continue reading ಚಾಮರಾಜನಗರ: ವಿದ್ಯುತ್ ತಂತಿ ತುಳಿದು ರೈತ ಸಾವು!