ಚಾಮರಾಜನಗರ: ನೀರು ಕುಡಿದು ,15 ಜನರು ಅಸ್ವಸ್ಥ: ಡಿಸಿ ಭೇಟಿ!

ಚಾಮರಾಜನಗರ:– ಕಲುಷಿತ ನೀರು ಕುಡಿದು15 ಜನರು ಅಸ್ವಸ್ಥರಾದ ಮಧುವಿನಹಳ್ಳಿ ಗ್ರಾಮಕ್ಕೆ ಇಂದು ಚಾಮರಾಜನಗರ ಜಿಲ್ಲಾಧಿಕಾರಿ ಟಿ.ಶಿಲ್ಪಾನಾಗ್ ರವರು ಭೇಟಿ ನೀಡಿ ಅನಾರೋಗ್ಯಕ್ಕೆ ಒಳಗಾದ ಗ್ರಾಮಸ್ಥರ ಅರೋಗ್ಯ ವಿಚಾರಿಸಿದರು. Bagalakote: ಗಟ್ಟಿ ಧ್ವನಿಯಾಗಿದ್ದ ಮಹಿಳಾ ಹೋರಾಟಗಾರ್ತಿ ರೈತರ ಜಯಶ್ರೀ ಗುರಣ್ಣನವರ ಅವರಿಗೆ ಶ್ರದ್ಧಾಂಜಲಿ ಚಾಮರಾಜನಗರ ಜಿಲ್ಲೆಯ ಕೊಳ್ಲೇಗಾಲ ತಾಲೂಕಿನ ಮಧುವಿನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಕೆಲವರು ಅಸ್ವಸ್ಥಕೊಂಡಿದ್ರು. ಈ ಹಿನ್ನಲೆಯಲ್ಲಿ ಭಾನುವಾರ ಮದ್ಯಾಹ್ನ ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆ ಸಿಬ್ಬಂಧಿಗಳ ಜೊತೆಗೂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು‌. ಮಧುವಿನಹಳ್ಲಿ … Continue reading ಚಾಮರಾಜನಗರ: ನೀರು ಕುಡಿದು ,15 ಜನರು ಅಸ್ವಸ್ಥ: ಡಿಸಿ ಭೇಟಿ!