ಚಾಮರಾಜನಗರ: ಹಸಿದ ಹೆಬ್ಬುಲಿಗೆ ಆಹಾರವಾದ ನಾಯಿ..!

ಚಾಮರಾಜನಗರ:– ಹಸಿದ ಹೆಬ್ಬುಲಿಗೆ ನಾಯಿಮರಿ ಆಹಾರವಾದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಜರುಗಿದೆ. ಹಣಕಾಸಿನ ವಿಚಾರದಲ್ಲಿ ಗೆಳೆಯರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ..! ಹುಬ್ಬುಲಿಗೆ ಭಾರೀ ಗಾತ್ರದ ಕಡವೆ ಕಾಡೆಮ್ಮೆತಂತಹ ಪ್ರಾಣಿಗಳೇ ಸಾಮಾನ್ಯವಾದ ಆಹಾರ. ಆದರೆ ಬೀದಿ ನಾಯಿಯನ್ನ ಭೇಟೆಯಾಡಿದ ಹುಲಿ ಅಭಯಾರಣ್ಯದೊಳಕ್ಕೆ ಎಳೆದೊಯ್ಯುತ್ತಿರುವ ದೃಶ್ಯ ಇದೀಗ ಬಂಡೀಪುರದಲ್ಲಿ ವೈರಲ್ ಆಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ನಡೆಸ ಘಟನೆ ಇದಾಗಿದೆ. ಸಪಾರಿಗೆ … Continue reading ಚಾಮರಾಜನಗರ: ಹಸಿದ ಹೆಬ್ಬುಲಿಗೆ ಆಹಾರವಾದ ನಾಯಿ..!