Kumaraswamy: ಮಂಡ್ಯಕ್ಕೆ ಹೋಗಲು ಚಲುವರಾಯಸ್ವಾಮಿ ಅಪ್ಪಣೆ ಬೇಕಿಲ್ಲ – HD ಕುಮಾರಸ್ವಾಮಿ!

ಮಂಡ್ಯ:- ಮಂಡ್ಯಕ್ಕೆ ಹೋಗಲು ಚಲುವರಾಯಸ್ವಾಮಿ ಅಪ್ಪಣೆ ಬೇಕಿಲ್ಲ ಎಂದು ಕೇಂದ್ರ ಸಚಿವ HD ಕುಮಾರಸ್ವಾಮಿ ಹೇಳಿದ್ದಾರೆ. ಜಿಂಬಾಬ್ವೆ ಬೌಲಿಂಗ್ ದಾಳಿಗೆ ನಲುಗಿದ ಭಾರತ: ಕೇವಲ 22 ರನ್​ಗಳಿಗೆ 4 ವಿಕೆಟ್ ಪತನ ಈ ಸಂಬಂಧ ಮಾತನಾಡಿದ ಅವರು,ತಾನು ಮಂಡ್ಯದ ಸಂಸದ, ಅಲ್ಲಿಗೆ ಹೋಗಲು ಚಲುವರಾಯಸ್ವಾಮಿಯ ಅಪ್ಪಣೆ ತೆಗೆದುಕೊಳ್ಳಬೇಕಿಲ್ಲ ಎಂದು ಹೇಳಿದರು. ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನನ್ನ ಮೇಲೆ ವಿಶ್ವಾಸವನ್ನಿಟ್ಟು ಒಂದು ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ, ಅದರ ಜೊತೆಗೆ ನನ್ನನ್ನು ಮಂಡ್ಯದಿಂದ ಲೋಕಸಭೆಗೆ ಕಳಿಸಿರುವ ಜನರ … Continue reading Kumaraswamy: ಮಂಡ್ಯಕ್ಕೆ ಹೋಗಲು ಚಲುವರಾಯಸ್ವಾಮಿ ಅಪ್ಪಣೆ ಬೇಕಿಲ್ಲ – HD ಕುಮಾರಸ್ವಾಮಿ!