ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಜೈಲೂಟದಿಂದ ಇಂದು ಕೂಡ ಸಿಕ್ಕಿಲ್ಲ ಮುಕ್ತಿ: ವಿಚಾರಣೆ ನಾಳೆಗೆ !
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಜೈಲೂಟದಿಂದ ಇಂದು ಕೂಡ ಮುಕ್ತಿ ಸಿಕ್ಕಿಲ್ಲ ಇವತ್ತೊಂದಿನನೂ ಜೈಲೂಟವೇ ಗಟ್ಟಿಯಾಗಿದೆ ಯಾಕಂತೀರಾ ಮನೆ ಊ ಕ್ಕೆ ಹಾಕಿದ್ದ ಅರ್ಜಿ ನಾಳೆಗೆ ಮುಂದೂಡಿದ ಹೈ ಕೋರ್ಟ್ ಕೊಲೆ ಕೇಸ್ ನಲ್ಲಿ ಜೈಲುಪಾಲಾಗಿರುವ ನಟ ದರ್ಶನ್ಗೆ ಮನೆಯೂಟ ಸಿಗುತ್ತಾ ಅಥವಾ ಜೈಲೂಟವೇ ಗತಿಯಾಗುತ್ತಾ ಎಂಬ ಭವಿಷ್ಯ ಹೈಕೋರ್ಟ್ನಲ್ಲಿ ಇಂದು ನಿರ್ಣಯ ಇದ್ದಿದ್ದು ನಾಳೆಗೆ ಮೂಂದೂಡಿಕೆಯಾಗಿದೆ. ರೇಣುಕಾಸ್ವಾಮಿ ಮರ್ಡರ್ ಕೇಸ್: ಜೈಲೂಟದಿಂದ ದರ್ಶನ್ ಗೆ ಸಿಗುತ್ತಾ ಮುಕ್ತಿ! ಜೈಲಲ್ಲಿ ತಿನ್ನುವ ಊಟ ಜೀರ್ಣ ಆಗುತ್ತಿಲ್ಲ. ಪದೇ … Continue reading ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಜೈಲೂಟದಿಂದ ಇಂದು ಕೂಡ ಸಿಕ್ಕಿಲ್ಲ ಮುಕ್ತಿ: ವಿಚಾರಣೆ ನಾಳೆಗೆ !
Copy and paste this URL into your WordPress site to embed
Copy and paste this code into your site to embed