ದೇವಸಂದ್ರ ಗ್ರಾಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಾಮಿಯ ಸಂಭ್ರಮ

ಕೆ.ಆರ್.ಪುರ: ಶ್ರೀ ಕೃಷ್ಣ ಜನ್ಮಾಷ್ಠಾಮಿಯ ಅಂಗವಾಗಿ ಕೆ.ಆರ್.ಪುರ ಕ್ಷೇತ್ರದ ದೇವಸಂದ್ರದಲ್ಲಿ ನಿರ್ಮಾಪಕರು ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರಾದ ಡಿ.ಕೆ.ದೇವೆಂದ್ರ ಮನೆಯಲ್ಲಿ ವಿಶೇಷ ಪೂಜೆ ಹಾಗೂ ಮಕ್ಕಳಿಂದ ಭಜನಾ ಕಾರ್ಯಕ್ರಮ ನಡೆಸಲಾಯಿತು. ಶ್ರೀ ಕೃಷ್ಣ ಜನ್ಮಾಷ್ಠಾಮಿಯ ಶುಭಾಶಯ ಸಲ್ಲಿಸಲು ಡಿ.ಕೆ.ದೇವೆಂದ್ರ ಮನೆಗೆ ಸಾವಿರಾರು ಬಂಧು-ಮಿತ್ರರು ಕಾಂಗ್ರೆಸ್ ಮುಖಂಡರು ಆಗಮಿಸಿದರು. ಕಿಯೋನಿಕ್ಸ್‌ ಅಧ್ಯಕ್ಷ ಶರತ್‌ ಬಚ್ಚೇಗೌಡರು ಭೇಟಿ ನೀಡಿ ಶುಭಾಶಯ ತಿಳಿಸಿದರು. ದೇವಸಂದ್ರದ ಪ್ರತಿಮನೆಯಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಪ್ರತಿ ಮನೆಯಲ್ಲೂ ಗೋಪೂಜೆಗೆ ಅದ್ಯತೆ ನೀಡಲಾಗುತ್ತದೆ. ಮನೆ ದೇವರಾದ … Continue reading ದೇವಸಂದ್ರ ಗ್ರಾಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಾಮಿಯ ಸಂಭ್ರಮ