ಗದಗ: ಶ್ರಧ್ಧಾ ಭಕ್ತಿಯಿಂದ ಮೊಹರಂ ಹಬ್ಬ ಆಚರಣೆ!

ಗದಗ:- ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಶ್ರಧ್ಧಾ ಭಕ್ತಿಯಿಂದ ಮೊಹರಂ ಹಬ್ಬ ಆಚರಣೆ ಮಾಡಲಾಗಿದೆ. ನೆರೆದ ಭಕ್ತಾದಿಗಳ ಮುಂದೆಯೆ ಕಂಬಳಿ ಸಮೇತ ಮೌಲ್ವಿಯಿಂದ ಅಗ್ನಿಕುಂಡ ಪ್ರವೇಶ ಮಾಡಲಾಗಿದೆ. ಕೆರೆಯೊಂದರಲ್ಲಿ ವಿಜಯನಗರ ಕಾಲದ ಪುರಾತನ ಶಿಲ್ಪ ಪತ್ತೆ! ಅಗ್ನಿಕುಂಡದಲ್ಲಿ ಕಂಬಳಿ ಹಾಸಿ ಮೌಲ್ವಿ ನಮಾಜ್ ಮಾಡಿದ್ದಾರೆ. ಮೌಲ್ವಿ ಪ್ರಾರ್ಥನೆ ಮಾಡ್ತಿದ್ದಂತೆ ಭಕ್ತರ ಹರ್ಷೋಧ್ಘಾರ ಮಾಡಿದ್ದಾರೆ. ಭಕ್ತಾದಿಗಳಿಂದಲೂ ಅಗ್ನಿ ಪ್ರವೇಶ ಮಾಡಲಾಗಿದೆ. ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಮೊಹರಂ ಸಾಕ್ಷಿ ಆಗಿದೆ.