Bagalakote: ಹಿಂದೂ ಮುಸ್ಲಿಂ ಭಾವೈಕ್ಯತೆಯಿಂದ ಅದ್ದೂರಿಯಾಗಿ ಮೊಹರಂ ಆಚರಣೆ!

ಬಾಗಲಕೋಟೆ :ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯಲ್ಲಿ ಹಿಂದೂ ಮುಸ್ಲಿಂ ಸೇರಿ ಭಾವೈಕ್ಯತೆಯಿಂದ ಅದ್ದೂರಿಯಾಗಿ ಮೂರಂ ಹಬ್ಬವನ್ನು ಆಚರಿಸಿದರು. ಧಾರ್ಮಿಕ ಕ್ಷೇತ್ರದಲ್ಲಿ ಒಂದಾದ ಮೂರಂ ಹಬ್ಬ ಅಲಾಯಿ ದೇವರಿಗೆ ಹಿಂದು ಮತ್ತು ಮುಸ್ಲಿಂ ಬಾಂಧವರಿಂದ ವಿಶೇಷ ಪೂಜೆಗಳನ್ನು ಸಲ್ಲಿಸಿ ದೇವರಿಗೆ ಭಕ್ತರಿಂದ ಸಕ್ಕರೆ ನೈವೇದ್ಯಯನ್ನು ನೀಡಿದರು. ಅಲಾಯಿ ಮೆರವಣಿಗೆಯನ್ನು ನೋಡಲು ಭಕ್ತರ ಗಮನ ಸೆಳೆಯಿತು. ಇದೇ ಸಂದರ್ಭದಲ್ಲಿ ಉಸಮಸಾಬ ಲೇಂಗ್ರೇ.ಅಸ್ಲಂ ಶಿಲೇದಾರ. ಆಲಮ ಹುಡೇಕರ.ಶಿರಾಜ ಅತ್ತಾರ.ಮಾಹಾದೇವ ದುಪದಾಳ.ಸಂಜಯ ತೇಗ್ಗಿ. ರಾಮಣ್ಣ ಹುಲಕುಂದ. ಬಸವರಾಜ ದಲಾಲ. ನೀಲಕಂಠ ಮುತ್ತೂರು. … Continue reading Bagalakote: ಹಿಂದೂ ಮುಸ್ಲಿಂ ಭಾವೈಕ್ಯತೆಯಿಂದ ಅದ್ದೂರಿಯಾಗಿ ಮೊಹರಂ ಆಚರಣೆ!