ನರಸಿಂಹಾನಂದ ಸರಸ್ವತಿ ವಿರುದ್ದ ಕೇಸು ದಾಖಲಿಸ ಬೇಕು – ಮೊಹಮ್ಮದ್ ರೆಹಮಾನ್ ಮೊಲಾನಾ ಕೋಲಾರ‌ ಕಾಜಿ

ಕೋಲಾರ : ಇಸ್ಲಾಂ ಧರ್ಮದ ಪ್ರವಾದಿ ಮೊಹಮದ್ ಬಗ್ಗೆ ಅವಹೇಳನ ಮಾಡಿರುವ ಯತಿ ನರಸಿಂಹಾನಂದ ಸರಸ್ವತಿ ಅವರ ವಿರುದ್ಧ ನಗರದಲ್ಲಿ ಮುಸ್ಲಿಂ ಸಮುದಾಯದ ಮಸೀದಿಗಳ ಇಮಾಮ್,ಮತ್ತು ಉಲೇಮಾ ರವರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ರವರಿಗೆ ದೂರು ನೀಡಿ ಕೋಲಾರದಲ್ಲೂ ಯತಿಗಳ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದರು. ಕಂತೆ-ಕಂತೆ ನಕಲಿ ನೋಟು ಮುದ್ರಿಸಿ ಆರ್‌ಬಿಐಗೆ ವಂಚಿಸುವ ಪ್ಲ್ಯಾನ್: ನಾಲ್ವರು ಅಂದರ್! ಬಳಿಕ ಸುದ್ದಿಗಾರರೊಂದಿಗೆ ಜಿಲ್ಲೆಯ ಮಸೀದಿಗಳ ಕಾಜಿ ಮಾತನಾಡಿ, ಯತಿಗಳಾದ ನರಸಿಂಹಾನಂದ ಸರಸ್ವತಿ ಅವರು,ಪ್ರವಾದಿ ಮೊಹಮದ್ ಗುರುಗಳ … Continue reading ನರಸಿಂಹಾನಂದ ಸರಸ್ವತಿ ವಿರುದ್ದ ಕೇಸು ದಾಖಲಿಸ ಬೇಕು – ಮೊಹಮ್ಮದ್ ರೆಹಮಾನ್ ಮೊಲಾನಾ ಕೋಲಾರ‌ ಕಾಜಿ