ಮಗಳಿಂದಲೇ ತಾಯಿ ಕೊಲೆ ಕೇಸ್: ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತೀಮ ಹೇಳಿದಿಷ್ಟು!

ಬೆಂಗಳೂರು:- ಮಗಳಿಂದಲೇ ತಾಯಿ ಕೊಲೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತೀಮ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಕೆಲ ಗಂಡಸರು ಆಂಟಿಯರ ಪ್ರೀತಿ ಬಯಸ್ತಾರೆ ಯಾಕೆ!? ಇಲ್ಲಿದೆ ಹಲವು ಕಾರಣ! ಈ ಸಂಬಂಧ ಮಾತನಾಡಿದ ಅವರು, ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಪ್ರಕರಣ ದಾಖಲಿಸ್ತೀವಿ. ಕೊಲೆಯಾಗಿರೋ ಮಹಿಳೆ 46 ವರ್ಷದ ಮಹಿಳೆ ಜಯಲಕ್ಷ್ಮೀ. ಒಬ್ಬ ಮಹಿಳೆ ಮತ್ತು ಪುರುಷನನ್ನು ಬಂಧನ ಮಾಡಿದ್ದೀವಿ. ಆರಂಭದಲ್ಲಿ ಕೊಲೆಯಾಗಿರೋ ಶಂಕೆಯಿತ್ತು. ನಂತರ ಪೋಸ್ಟ್ ಮಾರ್ಟಮ್ ಮೂಲಕ ಕೊಲೆ ಆಗಿರೋದು ಕನ್ಫರ್ಮ್ … Continue reading ಮಗಳಿಂದಲೇ ತಾಯಿ ಕೊಲೆ ಕೇಸ್: ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತೀಮ ಹೇಳಿದಿಷ್ಟು!